Ad imageAd image

ಬೆಳಗಾವಿಯ ಅತುಲ ಶಿರೋಲೆ ಭಾರತ ಕುಸ್ತಿ ತಂಡದ ಕೋಚ್

Bharath Vaibhav
ಬೆಳಗಾವಿಯ ಅತುಲ ಶಿರೋಲೆ ಭಾರತ ಕುಸ್ತಿ ತಂಡದ ಕೋಚ್
WhatsApp Group Join Now
Telegram Group Join Now

ಬೆಳಗಾವಿ: ತಾಲೂಕಿನ ಮುಚ್ಚಂಡಿಯ ಅಂತಾರಾಷ್ಟಿçÃಯ ಕುಸ್ತಿ ಪಟು ಅತುಲ ಶಿರೋಲೆ ಅವರು ಭಾರತ ಕುಸ್ತಿ ತಂಡದ ಮುಖ್ಯ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.
ಸದ್ಯ ಬೆಳಗಾವಿಯ ಮರಾಠ ಮಂಡಳ ಶಿಕ್ಷಣ ಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಲೇಶಿಯಾದ ಕೌಲಲಾಂಪುರದಲ್ಲಿ ಜನವರಿ ೧೨ ರಿಂದ ೧೭ ರವರೆಗೆ ನಡೆಯುವ ಅಂತಾರಾಷ್ಟಿçÃಯ ಕುಸ್ತಿ ಟರ‍್ನಿಯಲ್ಲಿ ಭಾರತ ತಂಡಕ್ಕೆ ಅತುಲ ಶಿರೋಲೆ ಅವರ ಮರ‍್ಗರ‍್ಶನ ತಂಡಕ್ಕೆ ದೊರೆಯಲಿದೆ. ಅತುಲ ಅಂತಾರಾಷ್ಟಿçÃಯ ಕುಸ್ತಿ ಟರ‍್ನಿಗಳಲ್ಲಿ ೨ ಕಂಚಿನ ಪದಕವನ್ನು ಗಳಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!