ಜೊಯಿಡಾ: ಇಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾವತಿಯಿಂದ ಇಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವತಿಯಿಂದ ರಚಿಸಲ್ಪಟ್ಟ ಸ್ವಸಹಾಯ ಸಂಘದ ಸದಸ್ಯರಿಗೆ ಒಂದು ದಿನದ ಸಿಬಿಡಿ ಆರ್ಸೆಟ್ ಬಜಾರ್ ಎಂಬ ಮಾರುಕಟ್ಟೆಯನ್ನು ಒದಗಿಸಿಕೊಡಲಾಯಿತು ಈ ಮಾರುಕಟ್ಟೆಯಲ್ಲಿ ಹಲವಾರು ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿದ ತಿಂಡಿ ಪದಾರ್ಥಗಳಾದ ಲಾಡು, ಚಿಪ್ಸ್, ರೊಟ್ಟಿ, ಮಸಾಲಾ ಪದಾರ್ಥ , ಕುಂಬಾರಿಕೆಯ ಮಡಿಕೆ, ಮೂಡ್ಲಿ , ಬೆತ್ತದ ಮರ ಹಲಸಿನ ಪಾಪಡ್ ಇತ್ಯಾದಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ತಂದು ಮಾರಾಟ ಮಾಡಿ ಒಟ್ಟು 10580 ರೂಪಾಯಿಗಳನ್ನು ಆದಾಯ ಗಳಿಸಿರುತ್ತಾರೆ.





