Ad imageAd image

ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನಾಭರಣ ನಮಗೆ ಕೊಡಿ : ಮನೆಯವರು, ಗ್ರಾಮಸ್ಥರ ಆಗ್ರಹ

Bharath Vaibhav
ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನಾಭರಣ ನಮಗೆ ಕೊಡಿ : ಮನೆಯವರು, ಗ್ರಾಮಸ್ಥರ ಆಗ್ರಹ
WhatsApp Group Join Now
Telegram Group Join Now

ಗದಗ : ಗದಗ ಜಿಲ್ಲೆಯ ಲಕ್ಕುಂಡಿ ಎಂಬ ಗ್ರಾಮದಲ್ಲಿ ಮನೆ ಕಟ್ಟಡದ ಪಾಯ ತೆಗೆಯುವ ವೇಳೆ ಹೊನ್ನಿನ ನಿಧಿ ಪತ್ತೆಯಾಗಿದೆ. ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ತಾಯಿ, ಮಗನಿಗೆ ಸನ್ಮಾನ ಮಾಡಲಾಗಿದೆ.

ಸದ್ಯ ಚಿನ್ನಾಭರಣ ಪುರಾತತ್ವ ಇಲಾಖೆ ಕೈಸೇರಿದ್ದು ಪುರಾತತ್ವ ಇಲಾಖೆಯ ಅಧಿಕ್ಷಕ ರಮೇಶ್ ಮೂಲಿಮನಿಯವರು ಇದು ನಿಧಿಯಲ್ಲ ಎಂದು ಹೇಳಿಕೆ ನೀಡಿದ್ದು ಈ ಒಂದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯಲ್ಲ ಲ ಕುಡಿಯಲಿ ಪರಿಶೀಲನೆ ನಡೆಸಿದ ಹೋರಾತತ್ವ ಇಲಾಖೆ ಅಧಿಕ ರಮೇಶ್ ಮೂಲಿಮನಿ ಈ ಒಂದು ಹೇಳಿಕೆ ನೀಡಿದ್ದು ಅಲ್ಲಿ ಸಿಕ್ಕಿರುವುದು ನಿಧಿಯಲ್ಲ ಅಂತ ಪರಿಶೀಲಿಸಿದ ಬಳಿಕ ಹೇಳಿಕೆ ನೀಡಿದ್ದಾರೆ.

ಅಧಿಕಾರಿ ಹೇಳಿಕೆ ನೀಡಿದ ಬೆನ್ನೆಲೆ ಮಾಲೀಕರು ಹಾಗೂ ಗ್ರಾಮಸ್ಥರು ನಿಧಿಯಲ್ಲ ಅಂದರೆ ನಮ್ಮ ಚಿನ್ನ ನಮಗೆ ಕೊಡಿ ಪುರಾತತ್ವ ಇಲಾಖೆ ಅಧಿಕಾರಿಯೇ ಹೇಳಿಕೆ ನೀಡಿದಾಗ ನಮ್ಮ ಚಿನ್ನ ನಮಗೆ ವಾಪಸ್ ಕೊಡಿ ಅಂತ ಕುಟುಂಬ ಹಾಗೂ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!