ಕೋಲ್ಕತ್ತಾ: ವಿಮಾನ ದುರಂತದಲ್ಲಿ ಮಹಾರಾಷ್ಟç ಡಿಡಿಎಂ ಅಜಿತ್ ಪವಾರ್ ಮೃತಪಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಸುಪ್ರೀಂ ಕರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾರ್ಜಿ ಆಗ್ರಹಿಸಿದ್ದಾರೆ.
ಅಜಿತ್ ಪವಾರ್ ಮಾತೃ ಪಕ್ಷಕ್ಕೆ ಮರಳುವ ವಿಚಾರದಲ್ಲಿದ್ದರು. ಈ ಸಮಯದಲ್ಲಿ ಅಜಿತ್ ಪವಾರ್ ಸಾವು ಆಘಾತ ತಂದಿದೆ ಎಂದು ಮಮತಾ ಹೇಳಿದ್ದಾರೆ.
‘ಸುಪ್ರೀಂ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ’




