ಬೆಂಗಳೂರು: ೧೭ ನೇ ಬೆಂಗಳೂರು ಅಂತಾರಾಷ್ಟಿçÃಯ ಚಲನಚಿತ್ರೋತ್ಸವದ ನಿಮಿತ್ತ ಜರುಗಿದ ನರ್ಮಾಪಕಿ ಪರ್ವತೆಮ್ಮ ರಆಜಕುಮಾರ್ ಹಾಗೂ ಛಾಯಾಗ್ರಹಕ ಎಸ್. ರಾಮಚಂದ್ರ ಸಿನಿಪಯಣದ ಸುರ್ಣ ಸಂಭ್ರಮ ಕರ್ಯಕ್ರಮ ಈಚೆಎ ಜರುಗಿತು.
ಈ ಸಂರ್ಭದಲ್ಲಿ ಮಾತನಾಡಿದ ನರ್ದೇಶಕ ರಾಜೇಂದ್ರ ಸಿಂಗ್ ಅವರು ಸೀನೆಮಾ ಅಭಿರುಚಿ ಎಲ್ಲೆಡೆ ಬೆಳೆಯುವ ಸಲುವಾಗಿ ಚಲನಚಿತ್ರೋತ್ಸವವನ್ನು ಜಿಲ್ಲಾ ಮಟ್ಟದಲ್ಲಿಯೂ ಆಯೋಜಿಸಬೇಕೆಂದು ಸಲಹೆ ಮಾಡಿದರು.
ಚಿತ್ರ ರಂಗದ ಇಂದಿನ ಸ್ಥಿತಿಗತಿ ಚೆನ್ನಾಗಿಲ್ಲ. ಅಂದು ಪರ್ವತೆಮ್ಮ ರಾಜಕುಮಾರ್ ರತಹ ನರ್ದೇಶಕರು ಸಮಸ್ಯೆಗಳನ್ನು ಹೇಳಿದಾಗ ಸೂಕ್ಷö್ಮಣವಾಗಿ ಗ್ರಹಿಸುತ್ತಿದ್ದರು. ಇಂದು ಅವರಂತಹ ನಾಯಕತ್ವದ ಕೊರತೆ ಸೀನೆಮಾ ರಂಗವನ್ನು ಕಾಡುತ್ತೊಇದೆ ಎಂದರು.
ವಾರಕ್ಕೆ ಹತ್ತು ಸೀನೆಮಾಗಳನ್ನು ಬಿಡುಗಡೆ ಮಾಡಿ ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಳ್ಳುತ್ತಿದ್ದೇವೆ ಎಂದರು.
‘ಜಿಲ್ಲಾಮಟ್ಟದಲ್ಲೂ ಚಲನಚಿತ್ರೋತ್ಸವ ನಡೆಯಲಿ’




