ಸೇಡಂ : ಗುರುಮಿಟಕಲ್ ಹೈದ್ರಾಬಾದ್ ಮುಖ್ಯ ರಸ್ತೆಯಲ್ಲಿ ಸಾರಿಗೆ ಮತ್ತು ಮುಜುರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಹೇಮ-ವೇಮ ಟ್ರಸ್ಟ್.ನ ತಾಲೂಕಾ ಅಧ್ಯಕ್ಷರಾದ ಶರಣರೆಡ್ಡಿ ಪಾಟೀಲ್ ಜಿಲ್ಲೇಡಪಲ್ಲಿ ಸೇರಿದಂತೆ ಸಮಾಜದ ಯುವಕರು ಸಚಿವರಿಗೆ ಸನ್ಮಾನಿಸಿ ಮಾತನಾಡಿದರು. ರೆಡ್ಡಿ ಸಮಾಜದ ಯುವ ಮುಖಂಡ ಶ್ರೀನಿವಾಸರೆಡ್ಡಿ ಮೋತಕಪಲ್ಲಿ ಅವರಿಗೆ ಸಚಿವರು ಸನ್ಮಾನಿಸಿದು ವಿಶೇಷವಾಗಿತ್ತು.
ಈ ವೇಳೆಯಲ್ಲಿ ಗೋವರ್ಧನರೆಡ್ಡಿ,ರಾಮಕೃಷ್ಣರೆಡ್ಡಿ, ಗುರುನಾಥರೆಡ್ಡಿ, ಮಾಧವರೆಡ್ಡಿ, ನಿಶಾಂತ್ ರೆಡ್ಡಿ,ಇದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




