Ad imageAd image

ಡಾ.ಬಸವಲಿಂಗ ಅವಧೂತರ 14ನೇ ಜಾತ್ರಾ ಮಹೋತ್ಸವ

Bharath Vaibhav
ಡಾ.ಬಸವಲಿಂಗ ಅವಧೂತರ 14ನೇ ಜಾತ್ರಾ ಮಹೋತ್ಸವ
WhatsApp Group Join Now
Telegram Group Join Now

ಚಿಂಚೋಳಿ:ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ಶ್ರೀ ಬಸವಲಿಂಗ ಅವಧೂತ ಆಶ್ರಮ ವತಿಯಿಂದ ಪೂಜ್ಯ ಶ್ರೀ ಡಾ. ಬಸವಲಿಂಗ
ಅವಧೂತರ,14,ನೇ ಜಾತ್ರಾಮಹೋತ್ಸವ ಮತ್ತು ಜಗನ್ಮಾತೆ ಅಕ್ಕಮಹಾದೇವಿ ತೊಟ್ಟಿಲು ಸಮಾರಂಭ ಈ ಕಾರ್ಯಕ್ರಮವು ಅದ್ದೂರಿಯಾಗಿ
ಆಚರಿಸಲಾಗುವುದು. ಎಪ್ರಿಲ್ 11ರಂದು ಜಗನ ಮಾತ್ಯೆ ಅಕ್ಕಮಹಾದೇವಿ ತೊಟ್ಟಿಲು ಸಮಾರಂಭವು ಸಾಯಂಕಾಲ 5:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ.ಬಸವಲಿಂಗ ಅವಧೂತ,ಮತ್ತು ಹುಲಸೂರು ಗುರು ಬಸವೇಶ್ವರ
ಸಂಸ್ಥಾನದ ಮಠದ ಪರಮ ಪೂಜ್ಯ ಶ್ರೀ ಡಾ. ಶಿವಾನಂದ್‌ ಮಹಾಸ್ವಾಮಿಗಳು, ಅವರ ನೇತೃತ್ವ ವಹಿಸಿದ್ದಾರೆ.
ವರದಿ:ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!