Ad imageAd image

ವಿವಿಎಸ್ ಲಕ್ಷö್ಮಣ್, ರಾಹುಲ್ ದ್ರಾವಿಡ್ ಸಾಹಸಗಾಥೆಗೆ ಇದೀಗ ೨೫ ವರುಷ

Bharath Vaibhav
ವಿವಿಎಸ್ ಲಕ್ಷö್ಮಣ್, ರಾಹುಲ್ ದ್ರಾವಿಡ್ ಸಾಹಸಗಾಥೆಗೆ ಇದೀಗ ೨೫ ವರುಷ
WhatsApp Group Join Now
Telegram Group Join Now

ಕೋಲ್ಕತ್ತಾ: ಆಸ್ಟೆçÃಲಿಯಾ ವಿರುದ್ಧ ಇಲ್ಲಿ ನಡೆದ ಟೆಸ್ಟ್ ಪಂದ್ಯವೊAದರಲ್ಲಿ ವಿವಿಎಸ್ ಲಕ್ಷö್ಮಣ್ ಸಾಹಸ ಗಾಥೆಯೊಂದಿಗೆ ಐತಿಹಾಸಿಕ ಟೆಸ್ಟ್ ಗೆಲುವು ಪಡೆದ ಭಾರತ ಕ್ರಿಕೆಟ್ ತಂಡದ ಸಾಧನೆಗೆ ಈಗ ೨೫ ರ‍್ಷ.
ಸರಿಯಾಗಿ ೨೫ ರ‍್ಷಗಳ ಹಿಂದೆ ಕಾಂಗರೂಗಳ ವಿರುದ್ಧದ ಟೆಸ್ಟ್ನಲ್ಲಿ ಫಾಲೋ ಆನ್ ಪಡೆದು ಸೋಲಿನ ಸುಳಿಯಲ್ಲಿ ಸಿಲುಕಿದ್ದ ಭಾರತಕ್ಕೆ ಆಪದ್ಭಾಂದವರಾದವರು ವಿವಿಎಸ್ ಲಕ್ಷö್ಮಣ.
ಹೈದರಾಬಾದ್ ಮೂಲದ ಆರ‍್ಷಕ ಶೈಲಿಯ ಬಲಗೈ ಬ್ಯಾಟುಗಾರ ಆ ಟೆಸ್ಟ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ೫೯ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ೨೮೧ ರನ್‌ಗಳನ್ನು ಗಳಿಸಿ ಭಾರತದ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು. ಎರಡನೇ ಇನ್ನಿಂಗ್ಸ್ನಲ್ಲಿ ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷö್ಮಣ್ ಮ್ಯಾರಥಾನ್ ಇನ್ನಿಂಗ್ಸ್ ಆಡಿ ಸೋಲಿನ ಸುಳಿಯಲ್ಲಿದ್ದ ಭಾರತ ತಂಡವನ್ನು ಗೆಲುವಿನ ದಡ ತಲುಪಿಸಿದ್ದರು.
ಈ ಟೆಸ್ಟ್ ನಂತರ ಆಸ್ಟೆçÃಲಿಯಾ ತಂಡದ ಆಗಿನ ನಾಯಕ ವಿವಿಎಸ್ ಲಕ್ಷö್ಮಣ್ ಹಾಗೂ ದ್ರಾವಿಡ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕ್ರಿಕೆಟ್‌ನಲ್ಲಿ ಇದೊಂದು ಹೊಸ ಅಧ್ಯಾಯ. ದೃಢ ಸಂಕಲ್ಪ ಮಾಡಿದರೆ ಏನೆಲ್ಲವೂ ಸಾಧ್ಯ ಎಂದು ದ್ರಾವಿಡ್ ಹಾಗೂ ಲಕ್ಷö್ಮಣ್ ಸಾಭೀತು ಮಾಡಿದ್ದಾರೆ ಎಂದು ಆಗಿನ ಕಾಂಗರೂ ತಂಡದ ನಾಯಕ ಲಕ್ಷö್ಮಣ್ ಹಾಗೂ ದ್ರಾವಿಡ್‌ರ ಆಟದ ಗುಣಗಾನ ಮಾಡಿದ್ದರು.
ಆ ಪಂದ್ಯದಲ್ಲಿ ಭಾರತ ಇನ್ನೆನೂ ಟೆಸ್ಟ್ನಲ್ಲಿ ಹೀನಾಯ ಸೂಲು ಕಂಡಿತು ಎನ್ನುವಾಗ ಜೊತೆಯಾಗಿದ್ದ ದ್ರಾವಿಡ್ ಹಾಗೂ ಲಕ್ಷö್ಮಣ್ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು. ದ್ರಾವಿಡ್ ಕೂಡ ಆ ಟೆಸ್ಟ್ನಲ್ಲಿ ಶತಕ ಸಿಡಿಸಿ ಮಿಂಚಿದ್ದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!