Ad imageAd image

ಬಾಗಲಕೋಟೆ ಉಪ ಚುನಾವಣೆ : ನಾಮಪತ್ರ ಸಲ್ಲಿಸಿದ ವೀರಣ್ಣ ಚರಂತಿಮಠ

Bharath Vaibhav
ಬಾಗಲಕೋಟೆ ಉಪ ಚುನಾವಣೆ : ನಾಮಪತ್ರ ಸಲ್ಲಿಸಿದ ವೀರಣ್ಣ ಚರಂತಿಮಠ
WhatsApp Group Join Now
Telegram Group Join Now

ಬಾಗಲಕೋಟೆ: ಉಪ ಚುನಾವಣಾ (By election) ಪ್ರಕ್ರಿಯೆಯ ಭಾಗವಾಗಿ ವೀರಣ್ಣ ಚರಂತಿಮಠ ಅವರು ಇಂದು (ಮಾ.20) ಸರಳವಾಗಿ ತಮ್ಮ ಉಮೇದುವಾರಿಕೆಯನ್ನು (Nomination) ಸಲ್ಲಿಸುವ ಮೂಲಕ ಬಿಜೆಪಿ ಅಭ್ಯರ್ಥಿಯಾಗಿ ಅಧಿಕೃತ ಚಾಲನೆ ನೀಡಿದರು.

ಮುಂಬರುವ ಮಾರ್ಚ್ 23 ರಂದು ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!