ಶಹಾಪುರ: ಶೋಷಿತ ಸಮುದಾಯಗಳಿಗೆ ಆಶಾಕಿರಣವಾದ ಒಳ ಮೀಸಲಾತಿಯನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಮೀನುಮೇಶ ಏಣಿಕೆ ಮಾಡುತ್ತಿದ್ದು, ಇದರಿಂದ ದಲಿತ ವರ್ಗಕ್ಕೆ ಅನ್ಯಾಯವಾಗುತ್ತಿದೆ. ೫೬ ಸಾವಿರ ಹುದ್ದೆಗಳನ್ನು ಒಳ ಮೀಸಲಾತಿ ಜಾರಿಯ ಮಾದರಿಯಲ್ಲೆ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಮಾಹಾನಾಯಕ ಡಾ,ಬಾಬುಜಗಜೀವನರಾಂ ರವರ ಜಯಂತಿ ಬಹಿಷ್ಕಾರ ಮಾಡಿ, ಬಸವೇಶ್ವರ ವೃತ್ತದಲ್ಲಿ ಒಳ ಮೀಸಲಾತಿ ಹೋರಾಟಗಾರರು ಪ್ರತಿಭಟನೆ ನಡೆಸಿದರು, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರದ ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ಮನವಿ ಪತ್ರವನ್ನು ತಹಿಸಲ್ದಾರ ಸಿದ್ದಾರೂಢ ಬನ್ನಿಕೊಪ್ಪ ರವರು ಮುಖಾಂತರ ಸಲ್ಲಿಸಿ ಆಗ್ರಹ ಮಾಡಿದರು, ಒಳ ಮೀಸಲಾತಿ ವಿಳಂಭವಾದಲ್ಲಿ ರಾಜ್ಯಾದ್ಯಾಂತ ಉಗ್ರ ಹೋರಾಟ ಮಾಡುವದಾಗಿ ರಾಜ್ಯ ಒಳ ಮೀಸಲಾತಿ ಹೋರಾಟ ಸಮಿತಿ ಉಪಾಧ್ಯಕ್ಷರಾದ ವೆಂಕಟೇಶ ಆಲೂರವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು,ಈ ಪ್ರತಿಭಟನೆಯಲ್ಲಿ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾದ ವಾಸುದೇವ ಕಟ್ಟಮನಿ, ಮಾದಿಗ ದಂಡೋರ ಸಮಿತಿ ಅಧ್ಯಕ್ಷರಾದ ಸಿದ್ದಪ್ಪ ದೇವರಗೊನಾಲ್, ಡಿ.ಎಸ್.ಎಸ್. ಜಿಲ್ಲಾ ಅಧ್ಯಕ್ಷರಾದ ಮೋಹನರಾಜ್ ,ನಗರಾಧ್ಯಕ್ಷರಾದ ಬಸವರಾಜ ಪೂಜಾರಿ, ಹಿರಿಯ ಮುಖಂಡರಾದ ವಿಜಯಕುಮಾರ ಎದರಮನಿ, ಸೊಪಣ್ಣ ದರಿಯಾಪುರ, .ಸೊಮಶೇಖರ ಗುತ್ತಿಪೇಟ, ಮಲ್ಲಿನಾಥ ಆಂದೋಲಾ. ಹಯ್ಯಾಳಪ್ಪ ದೋರನಳ್ಳಿ, ಶರಣಪ್ಪ ಸಾವೂರ, ಲಕ್ಷö್ಮಣ ಶೆಟಿಕೇರಾ, ಭೀಮಾಶಂಕರ ಕಟ್ಟಿಮನಿ, ,ರವಿಚಂದ್ರ ಎದರಮನಿ, ಭೀಂಆಶAಕರ,ಶರಣಪ್ಪ ಮದ್ದರ್ಕಿ, ಭೀಮರಾಯ ದಿರಯಾಪುರ, ಶರಣಪ್ಪ ಮಹಲರೋಜಾ. ಭೀಮಾಶಂಕರ ದರಿಯಾಪುರ, ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು,




