Ad imageAd image
- Advertisement -  - Advertisement -  - Advertisement - 

ಗಣೇಶನ ಮುಂದೆ ಇಟ್ಟ ಹಣದ ವಿಚಾರವಾಗಿ ಸಹೋದರರ ನಡುವೆ ಜಗಳ: ಕೊಲೆಯಲ್ಲಿ ಅಂತ್ಯ

Bharath Vaibhav
ಗಣೇಶನ ಮುಂದೆ ಇಟ್ಟ ಹಣದ ವಿಚಾರವಾಗಿ ಸಹೋದರರ ನಡುವೆ ಜಗಳ: ಕೊಲೆಯಲ್ಲಿ ಅಂತ್ಯ
WhatsApp Group Join Now
Telegram Group Join Now

ಉತ್ತರ ಕನ್ನಡ : ಹಬ್ಬದ ದಿನಗ ದೇವರ ಮುಂದೆ ಇಟ್ಟ ಹಣದ ವಿಚಾರವಾಗಿ ಸಹೋದರರ ನಡುವೆ ಜಗಳ ನಡೆದಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ.ಹಬ್ಬದ ದಿನವೇ ಗಣೇಶನ ಮುಂದೆಯೇ ಕೊಲೆ ನಡೆದಿದೆ.. ಕಾರವಾರದ ಸಾಯಿಕಟ್ಟಾ ಎಂಬಲ್ಲಿ ಈ ಘಟನೆ ನಡೆದಿದೆ.

ಮನೆಯಲ್ಲಿ ಗಣೇಶ ಪೂಜೆ ಮಾಡಲಾಗಿತ್ತು..ಈ ವೇಳೆ ದೇವರಿಗೆ ಇಟ್ಟ ಹಣದ ವಿಚಾರದಲ್ಲಿ ಅಣ್ಣ-ತಮ್ಮಂದಿರುವ ನಡುವೆ ಜಗಳ ನಡೆದಿದೆ.. ಈ ವೇಳೆ ಮನೀಶ್‌ ಕಿರಣ್‌ ಎಂಬಾತ ತನ್ನ ಸಹೋದರ ಸಂದೇಶ್‌ ಪ್ರಭಾಕರ್‌ನನ್ನು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ.

ಕಾರವಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮನೀಶ್‌ ಕಿರಣ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..

WhatsApp Group Join Now
Telegram Group Join Now
Share This Article
error: Content is protected !!