Ad imageAd image

ಮನನೊಂದು ಮಹಿಳೆ ನೇಣಿಗೆ ಶರಣು

Bharath Vaibhav
ಮನನೊಂದು ಮಹಿಳೆ ನೇಣಿಗೆ ಶರಣು
WhatsApp Group Join Now
Telegram Group Join Now

ಚಿಕ್ಕೋಡಿ : ಚಿಕ್ಕೋಡಿ: ಪಟ್ಟಣದ ರಾಜೀವನಗರದ ನಿವಾಸಿ ಹಾಗೂ ಹಣ್ಣುಗಳ ವ್ಯಾಪಾರ ಮಾಡುತ್ತಿದ್ದ ರೇಣುಕಾ ಸುಭಾಷ ಭಜಂತ್ರಿ(35) ಎಂಬ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಮೃತ ಮಹಿಳೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದಳು. ಪತಿಗೆ ಕಳೆದ ಒಂದು ತಿಂಗಳ ಹಿಂದೆಯಷ್ಟೆ ವಾಹನ ಅಪಘಾತವಾಗಿತ್ತು. ಇದರ ಹಿನ್ನಲೇಯಲ್ಲಿ ಮೃತ ಮಹಿಳೆ ಸಾಕಷ್ಟು ಮನನೊಂದಿದ್ದಳು. ಗಂಡನಿಗೆ ಅಪಘಾತವಾದ ಹಿನ್ನಲೆಯಲ್ಲಿ ಆರ್ಥಿಕವಾಗಿ ತೊಂದರೆಯಾಗಿತ್ತು ಇದರಿಂದಾಗಿ ಮನೆ ನಡೆಸುವದು ಕಷ್ಟಕರವಾಗಿತ್ತು. ಇದರಿಂದಾಗಿ ಮನನೊಂದು ನೇಣಿಗೆ ಶರಣಳಾಗಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ. ಸ್ಥಳಕ್ಕೆ ಪೋಲಿಸರು ಭೇಟ್ಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!