ಗುರಮಠಕಲ್: ಶ್ರೀ ಗೋವಿಂದರೆಡ್ಡಿ (IAS) ಸಕ್ಕರೆ ಶಾಖೆಯ ಆಯುಕ್ತರ ತಂದೆ ದಿ॥ ಅನಂತರಡ್ಡಿ ಗೌಡಂಪಲ್ಲಿ(90) ಅವರು ದಿನಾಂಕ 22-03-2026 ರಂದು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ದಿನಾಂಕ 23-03-2026 ರಂದು ಮಧ್ಯಾಹ್ನ 3:00 ಗಂಟೆಗೆ ಸ್ವಂತ ಹೊಲದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಗ್ರಾಮದ ಕೇಶವಾರ ನಿವಾಸಿಯಾಗಿದ್ದ ಅನಂತರಡ್ಡಿ ಅವರು ಸರಳ ಜೀವನಶೈಲಿ ಮತ್ತು ಸಮಾಜ ಸೇವೆಯಿಂದ ಎಲ್ಲರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದವರು ನಿಧನಕ್ಕೆ ಕುಟುಂಬಸ್ಥರು, ಬಂಧುಗಳು ಮತ್ತು ಗ್ರಾಮಸ್ಥರು ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ.




