Ad imageAd image

ನೇನೆಕಟ್ಟೆ ಗ್ರಾಮದ ಬಳಿ ಚಿರತೆಯೊಂದು ವಿದ್ಯುತ್ ಸ್ಪರ್ಶ ತಾಗಿ ಮೃತಪಟ್ಟಿದೆ

Bharath Vaibhav
WhatsApp Group Join Now
Telegram Group Join Now

ಚಾಮರಾಜನಗರ:-ಗುಂಡ್ಲುಪೇಟೆ ತಾಲ್ಲೂಕಿನ ನೇನೆಕಟ್ಟೆ ಗ್ರಾಮದ ಬಳಿ ಚಿರತೆಯು ವಿದ್ಯುತ್ ಕಂಬದಿಂದ ಹಾದುಹೋಗಿದ್ದ ತಂತಿಯ ಮರದ ಮಧ್ಯಭಾಗದಲ್ಲಿ ಹಾದು ಹೋಗಿದ್ದು, ಮರದ ಮೇಲೆ ಏರುವ ಸಮಯದಲ್ಲಿ ವಿದ್ಯುತ್ ತಂತಿ ತಾಕಿ ವಿದ್ಯುತ್ಪರ್ಶದಿಂದ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಂಡೀಪುರ ಅರಣ್ಯಾಧಿಕಾರಿ,ಪ್ರಭಾಕರನ್, ಎಸ್. ಎಸಿಎಫ್ ಜಿ. ರವೀಂದ್ರ, ವಲಯ ಅರಣ್ಯಾಧಿಕಾರಿ ಮಲ್ಲೇಶ್, ಪಶುವೈದ್ಯಾಧಿಕಾರಿ ಡಾ|| ಮಿರ್ಜಾ ವಸೀಂ, ವನ್ಯಜೀವಿ ಪರಿಪಾಲಕ ನಂಜುಂಡರಾಜೇ ಅರಸ್ ಹಾಗೂ ಸಿಬ್ಬಂದಿಗಳು ಸಮಾಕ್ಷಮ ಪಂಚನಾಮೆ ನಡೆಸಲಾಯಿತು.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
Share This Article
error: Content is protected !!