Ad imageAd image
- Advertisement -  - Advertisement -  - Advertisement - 

ದಲಿತ ರೈತನ ಮೇಲೆ ದೌರ್ಜನ್ಯ,ಕಿರಕುಳ ರಾಮಪ್ಪ ಶಿವಪ್ಪ ಗಗರಿಯಂಬ ವ್ಯಕ್ತಿ ಹಂದಿಗುಂದ ಗ್ರಾಮದ ನಿವಾಸಿ

Bharath Vaibhav
ದಲಿತ ರೈತನ ಮೇಲೆ ದೌರ್ಜನ್ಯ,ಕಿರಕುಳ ರಾಮಪ್ಪ ಶಿವಪ್ಪ ಗಗರಿಯಂಬ ವ್ಯಕ್ತಿ ಹಂದಿಗುಂದ ಗ್ರಾಮದ ನಿವಾಸಿ
WhatsApp Group Join Now
Telegram Group Join Now

ರಾಯಭಾಗ :-ಈತನ ಮೇಲೆ ಸುಮಾರು 7ವರ್ಷಗಂಳಿದ ಮೇಲಿಂದ ಮೇಲೆ ದೌರ್ಜನ್ಯ ಮಾಡುತ್ತಾಯಿರುತ್ತಾರೆ ಹಂದಿಗುಂದ ಗ್ರಾಮದ ಹೊಲ ಗದ್ದೆಯಲ್ಲಿ ಸುಮಾರು ದಲಿತ ಕುಟುಂಬ ವಾಸವಾಗಿರುತ್ತಾರೆ ಮತ್ತು ಕನಿಷ್ಠವಾದರು ದಲಿತ ಬಾಂಧವರ 50ಎಕರೆ ಹೊಲ ಗದ್ದೆಯಿರುತ್ತದೆ ಹೋಗು ಬರುವ ದಾರಿಯಲ್ಲಿ ದಿನ ನಿತ್ಯ ಮಲ್ಲಪ್ಪ ಪರಪ್ಪ ಬಿಸಗುಂದಿ ವ್ಯಕ್ತಿ ಬೆದರಿಕೆ ಹಾಕುವುದು ಮತ್ತು ವಾಹನಗಳು ಹೋಗುವ ದಾರಿಯಲ್ಲಿ ಕಲ್ಲು ಇಡುವುದು ಇದೆ ರೀತಿ ಮಾಡುತ್ತಾ ಇರುತ್ತಾನೆ.

ದಲಿತ ರೈತನು ದಬ್ಬಾಳಿಕೆ ತಾಳಲಾರದೆ ನೊಂದುಕೊಂಡು ಮಾಧ್ಯಮದೊಂದಿಗೆ ಬಂದಿರುತ್ತಾರೆ ಎಲ್ಲಾ ಅಧಿಕಾರಿಗಳು ಮನವಿ ಮಾಡಿದರು ಕೂಡ ಪ್ರಯೋಜನವಾಗಲ್ಲಿ ಎಂದು ರಾಮಪ್ಪ ಶಿವಪ್ಪ ಗಗರಿ ಮಾಧ್ಯಮದೊಂದಿಗೆ ಹೇಳಲಾಯಿತು.ಈ ಸಂದರ್ಭದಲ್ಲಿ ಶಂಕ್ರಪ್ಪ ಭೀಮಪ್ಪ ಗಗರಿ, ಮಲ್ಲಪ್ಪ ಭೀಮಪ್ಪ ಗಗರಿ ನೊಂದ ಕುಟುಂಬದ ವ್ಯಕ್ತಿಗಳು

 ವರದಿ:- ಶಿವಾಜಿ ಎನ್ ಬಾಲೆಶಗೋಳ

WhatsApp Group Join Now
Telegram Group Join Now
Share This Article
error: Content is protected !!