Ad imageAd image

ಪತ್ರಕರ್ತರ ಭವನ ನಿರ್ಮಾಣ ಕುರಿತು ಡಿಸಿ ಸಾಹೇಬರಿಗೆ ಭೇಟಿ ಮಾಡಲಾಯಿತು.

Bharath Vaibhav
ಪತ್ರಕರ್ತರ ಭವನ ನಿರ್ಮಾಣ ಕುರಿತು ಡಿಸಿ ಸಾಹೇಬರಿಗೆ ಭೇಟಿ ಮಾಡಲಾಯಿತು.
WhatsApp Group Join Now
Telegram Group Join Now

ಚಿಕ್ಕೋಡಿ :-ಲೋಕೋಪಯೋಗಿ ಇಲಾಖೆ ಸಭಾಭವನದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಭಾರತ ವೈಭವ ಹಾಗೂ ಬಿವಿ ಫೈ ನ್ಯೂಸ್ ರಾಜ್ಯ ವಿಶೇಷ ವರದಿಗಾರರಾದ ರಾಜು ಮುಂಡೆ ಹಾಗೂ ಸಮಾಜ ಸೇವಕರು ಕೈಲಾಸ್ ಮಾಳಗೆ ಸದಲಗಾ, ಪತ್ರಕರ್ತರಾದ ಚಿಕ್ಕೋಡಿ ಲೈವ್ ವಾಹಿನಿಯ ಕಾಶಿನಾಥ್ ಸೂಳಕೂಡೆ , ಡಿ ಕೆ ಉಪ್ಪಾರ, ಮತ್ ವಿಚಿತ್ರ ಎಲ್ಲ ಪತ್ರಕರ್ತರ ಉಪಸ್ಥಿತಿಯಲ್ಲಿ ಮಾನ್ಯ ಡಿಸಿ ಸಾಹೇಬರಿಗೆ ಭೇಟಿಯಾಗಿ ಚಿಕ್ಕೋಡಿಯಲ್ಲಿ ಪತ್ರಕರ್ತರ ಭವನವನ್ನು ನಿರ್ಮಿಸುವ ಕುರಿತು ಮನವಿ ಮಾಡಿದರು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!