Ad imageAd image

ಸೈಕಲ್ ಮೇಲೆ ಹೊರಟಿದ್ದ ಶಾಲಾ ವಿದ್ಯಾರ್ಥಿನಿ‌ಮೇಲೆ ಹಾಯ್ದ ಬಸ್

Bharath Vaibhav
ಸೈಕಲ್ ಮೇಲೆ ಹೊರಟಿದ್ದ ಶಾಲಾ ವಿದ್ಯಾರ್ಥಿನಿ‌ಮೇಲೆ ಹಾಯ್ದ ಬಸ್
WhatsApp Group Join Now
Telegram Group Join Now

ಗೋಕಾಕ  : ಗೋಕಾಕ ತಾಲೂಕಿನ ಮಲ್ಲಾಪುರ ಪಿಜಿಯ ಹೊರವಲಯದಲ್ಲಿ ನಡೆದ ಘಟನೆ

ಶಾಲೆಯಿಂದ ಮನೆಗೆ ತೆರಳುತಿದ್ದ ವಿದ್ಯಾರ್ಥಿ ಉಜ್ವಲಾ ಭಿಮಪ್ಪ ಹುಲಿಕಟ್ಟಿ (16)

ಚಾಲಕನ ನಿರ್ಲಕ್ಷದಿಂದ ಸಂಭವಿಸಿದ ಅಪಘಾತ

31/12/2025 ರಂದು ನಡೆದ ಘಟನೆ

ಗೋಕಾಕ ಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ಉಜ್ವಲಾ ಹೂಲಿಕಟ್ಟಿ

ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮಲ್ಲಾಪುರ ಪಿಜಿಯ KRH ಶಾಲೆಗೆ ಸಂಬಂದಿಸಿದ ಶಾಲಾ ವಾಹನ KA 49 4218

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!