Ad imageAd image

ಕೃಷಿ ವಿವಿಯಲ್ಲಿ ಸಾವಯುವ ಕೃಷಿ ಸಂಶೋಧನಾ ಸಂಸ್ಥೆಯ ವಿಶೇಷ ಕಾರ್ಯಕ್ರಮ

Bharath Vaibhav
ಕೃಷಿ ವಿವಿಯಲ್ಲಿ ಸಾವಯುವ ಕೃಷಿ ಸಂಶೋಧನಾ ಸಂಸ್ಥೆಯ ವಿಶೇಷ ಕಾರ್ಯಕ್ರಮ
WhatsApp Group Join Now
Telegram Group Join Now

ರಾಯಚೂರು  : ರಾಯಚೂರು ನಗರದ ಕೃಷಿ ವಿವಿಯಲ್ಲಿ ಸಾವಯುವ ಕೃಷಿ ಸಂಶೋಧನಾ ಸಂಸ್ಥೆ ವಿಶೇಷ ಕಾರ್ಯಕ್ರಮ ನಡೆಯಿತು. ಇಂದಿನಿಂದ 21 ದಿನಗಳ ಕಾಲ ನಡೆಯುವ ಕಾರ್ಯಾಗಾರದಲ್ಲಿ ಸಾವಯವ ಕೃಷಿ, ಮಣ್ಣಿನ ಆರೋಗ್ಯ, ಕೃಷಿಯಲ್ಲಿ ತಂತ್ರಜ್ಞಾನ ಬಳಕೆ, ಆರೋಗ್ಯ ವೃದ್ಧಿ ಸೇರಿದಂತೆ ಹತ್ತಾರು ವಿಚಾರಗಳು ಚರ್ಚೆ ನಡೆಯಲಿವೆ. ಈ ಕಾರ್ಯಾಗಾರದಲ್ಲಿ ದೇಶದ ವಿವಿಧ ಮೂಲೆಗಳಿಂದ ಆಗಮಿಸಿದ ಕೃಷಿ ವಿಜ್ಞಾನಿಗಳು ತಮ್ಮ ವಿಚಾರ ಮಂಡಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಯಚೂರು ಕೃಷಿ ಕುಲಪತಿ ‌ಹಣಮಂತಪ್ಪ ಕಾರ್ಯಾಗಾರಕ್ಕೆ ಚಾಲನೆ ‌ನೀಡಿದ್ರು. ಈ ಕಾರ್ಯಾಗಾರ ಕೃಷಿಯಲ್ಲಿ ಸಾವಯವ ಕೃಷಿ ಹೆಚ್ಚಿಸಲು ಸಹಾಯವಾಗಲಿವೆಂದು ತಿಳಿಸಿದರು.

ವರದಿ: ಗಾರಲ ದಿನ್ನಿ ವೀರನ ಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!