Ad imageAd image

ಚೇಳೂರು ತಾಲೂಕಿನ ಪುಲಗಲ್ ಕ್ರಾಸ್ ಮತ್ತು ಷೇರುಖಾನ್ ಕೋಟೆ ಮಧ್ಯ ಇಂದು ಭೀಕರ ಅಪಘಾತ

Bharath Vaibhav
WhatsApp Group Join Now
Telegram Group Join Now

ಚೇಳೂರು ತಾಲೂಕಿನ ಪುಲಗಲ್ ಕ್ರಾಸ್ ಮತ್ತು ಷೇರುಖಾನ್ ಕೋಟೆ ಮಧ್ಯ ಇಂದು ಭೀಕರ ಅಪಘಾತ ಸಂಭವಿಸಿದೆ ಸ್ಥಳದಲ್ಲಿಯೇ ಪವನ್ ಎಂಬ ವ್ಯಕ್ತಿ ಮೃತ ಪಟ್ಟಿರುವಂತಹ ದೃಶ್ಯ,ಹಿಂಬದಿಯಿಂದ ಮತ್ತೊಂದು ದ್ವಿಚಕ್ರ ವಾಹನವು ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ರವಾನಿಸಿದ್ದು.

ಎರಡು ದ್ವಿಚಕ್ರ ವಾಹನಗಳು ಒಂದಕ್ಕೊಂದು ಅತಿ ವೇಗವಾಗಿ ಬಂದು ಮುಂದೆ ಬರುತ್ತಿರುವ ಟಾಟಾ ಎಸಿಗೆ ಡಿಕ್ಕಿ ಹೊಡೆದ ರಬಸಕ್ಕೆ ದ್ವಿಚಕ್ರ ವಾಹನವು ಜಾಕಮ್ ಹಾಗಿ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ದೃಶ್ಯ.

ಅದರ ಹಿಂದೆ ಬರುತ್ತಿರುವ ದ್ವಿಚಕ್ರ ವಾಹನವು ವೇಗಕ್ಕೆ ನಿಲ್ಲಲಾರದೆ ಟಾಟಾ ಎಸಿ ಡಿಕ್ಕಿಇಬ್ಬರಿಗೆ ಗಂಭೀರ ಗಾಯವಾಗಿರುತ್ತದೆ

ವರದಿ:ಯಾರಬ್. ಎಂ.

WhatsApp Group Join Now
Telegram Group Join Now
Share This Article
error: Content is protected !!