Ad imageAd image

ಪುರಸಭೆ ವತಿಯಿಂದ ಆದಿಕವಿ ವಾಲ್ಮೀಕಿ ಜಯಂತಿ ಆಚರಣೆ.

Bharath Vaibhav
ಪುರಸಭೆ ವತಿಯಿಂದ ಆದಿಕವಿ ವಾಲ್ಮೀಕಿ ಜಯಂತಿ ಆಚರಣೆ.
WhatsApp Group Join Now
Telegram Group Join Now

ಮುದಗಲ್ಲ: -ಪ್ರಪಂಚ ದಲ್ಲಿಯೇ ರಾಮಾಯಣ ಮಹಾಕಾವ್ಯ ರಚನೆಯ ಮೂಲಕ ಪರಿಚಿತರಾಗಿ ರಾಮಾಯಣಕ್ಕೆ ಒಂದು ವಿಶೇಷವಾದ ಸ್ಥಾನವನ್ನು ಒದಗಿಸಿ ಕೊಟ್ಟ ಕೀರ್ತಿ ಆದಿಕವಿ ವಾಲ್ಮೀಕಿ ಜಯಂತಿ ಯನ್ನು ಪುರಸಭೆ ವತಿಯಿಂದ ಸರಳವಾಗಿ ಆಚರಣೆ ಮಾಡಲಾಯಿತು.

ಪುರಸಭೆ ಯ ಸದಸ್ಯರಾದ ಹನುಮಂತಪ್ಪ ವಾಲ್ಮೀಕಿ ,ಅವರು ಆದಿಕವಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ನಂತರ ಪುರಸಭೆ ಸದಸ್ಯರು ಹಾಗೂ ಗಣ್ಯರ, ಸಿಬ್ಬಂದಿಗಳ ನಡುವೆ ನಡುವೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಯ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿ ಕಟ್ ,
ಸದಸ್ಯರಾದ ಹನುಮಂತಪ್ಪ ವಾಲ್ಮೀಕಿ ,ದುರಗಪ್ಪ ಕಟ್ಟಿಮನಿ, ತಸ್ಲಿಂ ,ಶಿವ ಗ್ಯಾನಪ್ಪ, ಹಾಗೂ ಕಾಂಗ್ರೆಸ್ ಮುಖಂಡರಾದ ತಮ್ಮಣ್ಣ ಗುತ್ತೇದಾರ, ಮಹಮ್ಮದ್ ಅಲಿ, ಕಂದಾಯ ಅಧಿಕಾರಿ ಜೇಸ್ಸ್ ಪಾಲ್ ಸಿಂಗ್ ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನಿಸಾ ಬೇಗಂ ,ರೈಮತ್ ಹುನ್ನಿಸಾ ಬೇಗಂ, , ಹಾಗೂ ಸಿಬ್ಬಂದಿ ಯಾದ ನಿಸಾರ್ ಅಹಮದ್, ಜಿಲಾನಿಪಶ, ವಾಲ್ಮೀಕಿ ಸಮಾಜ ಶೀಲಪ್ಪ ,ದುರಗಪ್ಪ ಸಮಾಜದ ಹಿರಿಯರು,ಸೇರಿದಂತೆ ಹಾಗೂ ಪೌರ ಕಾರ್ಮಿಕರು ಉಪಸ್ಥಿತ ರಿದ್ದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!