Ad imageAd image

ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭ

Bharath Vaibhav
WhatsApp Group Join Now
Telegram Group Join Now

ಮೊಳಕಾಲ್ಮೂರು:-ಒತ್ತಡದ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಂಡು ನಿವೃತ್ತಿ ಹೊಂದುತ್ತಿರುವ (ಕೆ ಜಿ ಬಿ ವಿ )ಕಸ್ತೂರಬಾ ಶಾಲೆಯ ಮುಖ್ಯ ಶಿಕ್ಷಕಿ ಶಿವರುದ್ರಮ್ಮ ಅವರಿಗೆ ದೇವರು ಆರೋಗ್ಯ ಭಾಗ್ಯ ಕರುಣಿಸಿದ್ದಾನೆ ಎಂದು  ವಯೋ ನಿವೃತ್ತಿ ಬಿಳ್ಕೊಡುಗೆ ಸಮಾರಂಭದಲ್ಲಿ ಬಿಇಒ ಮಾತನಾಡಿದರು

ನಾವು ಮನಸ್ಸು ಮಾಡಿದರೆ ಎಲ್ಲಾ ಸಂಪತ್ತು ಸಿಗಬಹುದು ಆದರೆ ಆರೋಗ್ಯ ಸಂಪತ್ತು ಸಿಗಬೇಕೆಂದರೆ ಅವರುಗಳು ಮಾಡಿದ ಪುಣ್ಯ ಶಿಕ್ಷಣ ಇಲಾಖೆ ಸೇವೆ ಮಾಡುವುದು ಅವಿಸ್ಮರಣೀಯ ಶಿಕ್ಷಣ ಇಲಾಖೆಯಲ್ಲಿ ನಿವೃತ್ತಿ ಹೊಂದಿದರೆ ವಿದ್ಯಾರ್ಥಿಗಳ ಬಳಗ ನಮ್ಮ ಹಿಂದೆ ಇರುತ್ತೆ.

ನಮಗೆ ಎಲ್ಲಿಯಾದರೂ ವಿದ್ಯಾರ್ಥಿಗಳು ಸಿಕ್ಕಾಗ ಮಾತಾಡಿಸಿ ಗೌರವ ನೀಡುತ್ತಾರಲ್ಲ ಅಂತ ಸಂತೋಷ ಎಲ್ಲಿ ಸಿಗೋದಿಲ್ಲ ಶಿವರುದ್ರಮ್ಮ ರವರಿಗೆ ದೇವರು ಆಯುಷ್ ಆರೋಗ್ಯ ಸಂಪತ್ತು ಕರುಣಿಸಲಿ ಎಂದುರು ಈ ಸಂದರ್ಭದಲ್ಲಿ ಬಿ ಆರ್ ಸಿ ತಿಪ್ಪೇಸ್ವಾಮಿ. ಶಿಕ್ಷಕಿ ರೇಣುಕಮ್ಮ. ಮಂಜುನಾಥ್. ಎಲ್ಲಪ್ಪ ಸಾಕಮ್ಮ. ನಾಗರಾಜ್ ಕಟ್ಟೆ ಕಸ್ತೂರ ಬಾ ಶಾಲೆಯ ಶಿಕ್ಷಕರು ಶಿಕ್ಷಕರು ವಿದ್ಯಾರ್ಥಿನಿಯರು ಅಡಿಗೆ ಸಿಬ್ಬಂದಿ ಮುಂತಾದವರು ಇದ್ದರು

ವರದಿ:- ಗಂಗಾಧರ 

WhatsApp Group Join Now
Telegram Group Join Now
Share This Article
error: Content is protected !!