Ad imageAd image

ಎನ್,ಎಸ್,ಎಸ್ ಕ್ಯಾಂಪ್ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವ ಸೇನೆ ಉಪಾಧ್ಯಕ್ಷರ ಜನ್ಮ ದಿನ ಆಚರಣೆ

Bharath Vaibhav
ಎನ್,ಎಸ್,ಎಸ್ ಕ್ಯಾಂಪ್ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವ ಸೇನೆ ಉಪಾಧ್ಯಕ್ಷರ ಜನ್ಮ ದಿನ ಆಚರಣೆ
WhatsApp Group Join Now
Telegram Group Join Now

ಸೇಡಂ: ಅಂಬೇಡ್ಕರ್ ಯುವ ಸೇನೆ ತಾಲೂಕ ಉಪಾಧ್ಯಕ್ಷರಾದ ಮಹದೇವಪ್ಪ ಶಕಲಾಸಪಲ್ಲಿ ಇವರ ಜನ್ಮ ದಿನದ ನಿಮಿತ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಎನ್,ಎಸ್,ಎಸ್ ಕ್ಯಾಂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿ ೧೫೦ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಮಹದೇವಪ್ಪ ಅವರಿಗೆ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಶಾಲು ಸನ್ಮಾನ ಮಾಡಿ ಜನ್ಮ ದಿನದ ಶುಭಾಶಯಗಳ ಜೊತೆಗೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ದೇವಪ್ಪ, ಡಿ,ಎಸ್,ಎಸ್ ತಾಲೂಕ ಅಧ್ಯಕ್ಷರಾದ ಲಾಲಪ್ಪ ತಲಾರಿ, ಅಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ತಾಲೂಕ ಅಧ್ಯಕ್ಷರಾದ ಮಹಾದೇವ ಚಪ್ಪೆಟ್ಲ, ಶ್ರೀನಿವಾಸ್ ಚಂಡರಿಕಿ, ಗೋಪಾಲ್ ಶಕಲಾಸಪಲ್ಲಿ, ವೆಂಕಟೇಶ್, ಯಲ್ಲಾಲಿಂಗ, ರಾಜು, ಬಂಗಾರಿ, ಸಾಯಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!