Ad imageAd image

ಜನ ಸೇವೆಯಲ್ಲಿ ಜಾಮಿಯಾ ಮಸೀದಿಯ ಆಂಬುಲೆನ್ಸ್

Bharath Vaibhav
ಜನ ಸೇವೆಯಲ್ಲಿ ಜಾಮಿಯಾ ಮಸೀದಿಯ ಆಂಬುಲೆನ್ಸ್
WhatsApp Group Join Now
Telegram Group Join Now

ಚೇಳೂರು ತಾಲ್ಲೂಕಿನ ಜಾಮಿಯಾ ಮಸೀದಿಯ ಆಂಬುಲೆನ್ಸ್ ಸತತವಾಗಿ ಎಂಟು ತಿಂಗಳು ಆಗಿದ್ದು,ಸುಮಾರು ರೋಗಿಗಳಿಗೆ ಆಸ್ಪತ್ರೆಗೆ ದಾಖಲಾಗಳು ರೋಗಿಯಾಸ್ತರಿಗೆ ಈ ವಾಹನವು ಅನಕೂಲವಾಗುತ್ತಿದೆ, ಅಲ್ಲದೇ ಉಚಿತವಾಗಿ 40 ಕಿಮಿll ರವಾನೆ ಮಾಡಲಾಗುತ್ತಿದೆ,ಅಲ್ಲದೇ 24/7 ಉಚಿತವಾಗಿ ಯಾವುದೇ ತುರ್ತು ಸಂದರ್ಭದಲ್ಲಿ ಸೇವೆಯನ್ನು ಮಾಡಲಾಗುತ್ತಿದೆ, ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಆಂಬುಲೆನ್ಸ್ ಗೆ ಸಾರ್ವಜನಿಕರಿಂದ ಧನ್ಯವಾದಗಳನ್ನು ಅರ್ಪಿಸಲಾಯಿತು,

ಈ ವೇಳೆ ಜಾಮಿಯಾ ಮಸಿಯ ಅಧ್ಯಕ್ಷರಾದ ಅಬ್ದುಲ್ ಲತೀಫ್, ಇಮ್ತಿಯಾಜ್, ಇಲ್ಲು,, ಬುಲೆಟ್ ಬಾಬು,ಅಬ್ಬಾಸ್, ಖುಷಿ ಬಾಬಾ ಇನ್ನು ಮಸೀದಿಯ ವರ್ಗದವರು ಹಾಜರಿದ್ದರು.

ವರದಿ:ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!