Ad imageAd image
- Advertisement -  - Advertisement -  - Advertisement - 

ಮೂವರ ಹಿಂದೂ ಯುವಕರಿಗೆ ಮೂವತ್ತು ಜನ ಮುಸ್ಲಿಂ ಯುವಕರು ಒಡೆದ ಘಟನೆ ಇಂದು ನಡೆದಿದೆ.

Bharath Vaibhav
ಮೂವರ ಹಿಂದೂ ಯುವಕರಿಗೆ ಮೂವತ್ತು ಜನ ಮುಸ್ಲಿಂ ಯುವಕರು ಒಡೆದ ಘಟನೆ ಇಂದು ನಡೆದಿದೆ.
WhatsApp Group Join Now
Telegram Group Join Now

ಸೇಡಂ:- ಪಟ್ಟಣದ ಭಾರತ್ ಪೆಟ್ರೋಲ್ ಪಂಪ್ ಹತ್ತಿರ ಮೂವರು ಯುವಕರು ತಮ್ಮ ವಾಹನದಲ್ಲಿ ಬರುತ್ತಿರುವ ಹಿಂದೂ ಯುವಕರಿಗೆ ಎದುರು ಬಂದಿರುವ ವಾಹನಕ್ಕೆ ಡಿಕ್ಕಿಯಾಗಿದೆ ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ.

ಆದರೆ ಅದನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಮೂವತ್ತು ಜನ ಮುಸ್ಲಿಂ ಯುವಕರು ಬಂದು ಮೂರು ಜನ ಹಿಂದೂ ಯುವಕರಿಗೆ ಒಡೆಡಿದ್ದಾರೆ

ಈ ಘಟನೆಯಲ್ಲಿ ಒಬ್ಬರ ಮೂಗಿನ ನರ ಕಿತ್ತು ಹೋಗಿರುವಂತೆ ವೈದ್ಯರು ತಿಳಿಸಿದ್ದಾರೆ ಹಾಗೂ ಇನ್ನೂ ಇಬ್ಬರಿಗೆ ತೀವ್ರ ಗಾಯಾಳು ಆಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿದೆ.
ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.ಇದರಲ್ಲಿ ಯಾರದು ತಪ್ಪು ಯಾರದು ಸರಿ ಎಂಬುದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವರದಿ ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!