Ad imageAd image
- Advertisement -  - Advertisement -  - Advertisement - 

ವರದಿ ಪ್ರಸಾರವಾದ ಕೂಡಲೇ Mk ಹುಬ್ಬಳ್ಳಿ ಪಟ್ಟಣದ ದುಸ್ಥಿತಿಯ ಗ್ರಂಥಾಲಯ ಕಾಯ ಕಲ್ಪ ಕೊಡಲು ಮುಂದಾದ ಅಧಿಕಾರಿಗಳು

Bharath Vaibhav
ವರದಿ ಪ್ರಸಾರವಾದ ಕೂಡಲೇ Mk ಹುಬ್ಬಳ್ಳಿ ಪಟ್ಟಣದ ದುಸ್ಥಿತಿಯ ಗ್ರಂಥಾಲಯ ಕಾಯ ಕಲ್ಪ ಕೊಡಲು ಮುಂದಾದ ಅಧಿಕಾರಿಗಳು
WhatsApp Group Join Now
Telegram Group Join Now

Mk ಹುಬ್ಬಳ್ಳಿ:-ನಿನ್ನೆ ತಾನೇ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ Mk ಹುಬ್ಬಳ್ಳಿ ಪಟ್ಟಣದ ದುಸ್ಥಿತಿ ಯಲ್ಲಿರೋ ಗ್ರಂಥಾಲಯದ ಬಗ್ಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ವರದಿ ಬಿತ್ತರಿಸಿ ಬೆಳಕು ಚೆಲ್ಲಿದ್ದರು, ಇದನ್ನು ಗಮನಿಸಿದ ಬೆಳಗಾವಿ ಜಿಲ್ಲೆಯ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಜಿ. ರಾಮಯ್ಯ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು, ಗ್ರಂಥಾಲಯದ ಕಾಯಕಲ್ಪಕ್ಕೆ ಮುಂದಾಗಿದ್ದಾರೆ.

ಇನ್ನೂ ಗ್ರಂಥಾಲಯ ಇಲಾಖೆಯಿಂದ Mk ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಪತ್ರವನ್ನು ಬರೆದು ಇದನ್ನು ಮೇಲ್ದರ್ಜೆಗೆ ಏರಿಸುವುದಕ್ಕೆ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇನ್ನೂ ಸ್ಥಳೀಯ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳು ಇಂದು ಸ್ವಚ್ಛತೆ ಮಾಡಿಸಿದ್ದಾರೆ.

ಇದರಿಂದ ಸಂತೋಷ ಗೊಂಡ ಸ್ಥಳೀಯರು ಹಾಗೂ ಇಲ್ಲಿಗೆ ಆಗಮಿಸುವ ಓದುಗರು ನಮ್ಮ ಪತ್ರಿಕಾ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಹಾಗೂ ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ವರದಿ:- ಬಸವರಾಜು. 

WhatsApp Group Join Now
Telegram Group Join Now
Share This Article
error: Content is protected !!