Ad imageAd image

ಬಾಬು ಜಗಜೀವನ್ ರಾವ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕುರಿತು ಪೂರ್ವ ಬಾವಿ ಸಭೆ.

Bharath Vaibhav
ಬಾಬು ಜಗಜೀವನ್ ರಾವ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕುರಿತು ಪೂರ್ವ ಬಾವಿ ಸಭೆ.
WhatsApp Group Join Now
Telegram Group Join Now

ಬಾದಾಮಿ : ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕ ತಹಸೀಲ್ದಾರ್ ಕಚೇರಿಯಲ್ಲಿ ಬಾದಾಮಿ ತಾಲೂಕ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪೂರ್ವ ಬಾವಿ ಸಭೆ ನಡೆಯಿತು.

ಸಭೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡಾ ಜಯಂತಿ ಶಾಂತಿ ಯುತವಾಗಿ ಆಚರಸಲು ನಿರ್ಧಾರ.

ಸಂಘಟಿತರು ದಲಿತ ಮುಖಂಡರು ರೈತರು ಉನ್ನತ ಮಟ್ಟದಲ್ಲಿ ಉತ್ತಿರ್ನರಾದ ಶಾಲಾ ಮಕ್ಕಳಿಗೆ ಪ್ರಶಸ್ತಿ ಹಾಗೂ ಗೌರವ ಸನ್ಮಾನ ಮಾಡಿ,

ರೈತ ಮುಖಂಡರು ಉಪನ್ಯಾಸಕರನ್ನು ಕಾರ್ಯಕ್ರಮ ಕ್ಕೆ ಆಹ್ವಾನಿಸಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಾದಾಮಿ ತಾಲೂಕ ತಹಸೀಲ್ದಾರ್, ಸಮಾಜ ಕಲ್ಯಾಣ ಅಧಿಕಾರಿಗಳು, ಪಿ ಎಸ್ ಐ ವಿಠ್ಠಲ್ ನಾಯಿಕ,ಬಾದಾಮಿ ಪುರಸಭೆ ಮುಖ್ಯಅಧಿಕಾರಿಗಳು, ಸಂಬಂಧ ಪಟ್ಟ ತಾಲೂಕ

ಅಧಿಕಾರಿಗಳು, ಬಾದಾಮಿ ತಾಲೂಕ ಹಾಗೂ ಸುತ್ತು ಹಳ್ಳಿಯ ಸಂಘಟಿತರು,ದಲಿತ ಮುಖಂಡರು, ದಲಿತ ಸಂಘಟನೆ ಪಧಾಧಿಕರಿಗಳು ರೈತರು ಉಪಸ್ಥಿತರಿದ್ದರು.

ವರದಿ: ಎಸ್ ಎಸ್ ಕವಲಾಪುರಿ 

WhatsApp Group Join Now
Telegram Group Join Now
Share This Article
error: Content is protected !!