ಬೆಳಗಾವಿ : ಮಾನ್ಯ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಶ್ರೀ ಅರವೀಂದ ಕಾರ್ಚಿ.ಶ್ರೀ ಮಲಗೌಡ ಪಾಟೀ ಲ ಅವರು ಬೆಳಗಾವಿ ನಗರ ಚನ್ನಮ್ಮ ವೃತ್ತದಿಂದ ಜಿ.ಎ. ಪ್ರೌಢಶಾಲೆಯ ಕಾಲೇಜು ಆವರಣದವರೆಗೆ ಬಸವಣ್ಣನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯ ಅಂಗವಾಗಿ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು, ಬಸವಣ್ಣನವರಿಗೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಮುಖಂಡರು, ವಿವಿಧ ಮಠಾಧೀಶರು, ಬಸವ ಸಂಘಟನೆಗಳು, ಬಸವಣ್ಣನವರ ಅನುಯಾಯಿಗಳು ಸೇರಿದಂತೆ ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ರಾಜು ಮುಂಡೆ




