Ad imageAd image

ಮಹಾಕುಂಭಮೇಳದಿಂದ ವಾಪಾಸ್ ವೇಳೆ ಹೃದಯಾಘಾತದಿಂದ ಬೆಳಗಾವಿ ವ್ಯಕ್ತಿ ಸಾವು 

Bharath Vaibhav
ಮಹಾಕುಂಭಮೇಳದಿಂದ ವಾಪಾಸ್ ವೇಳೆ ಹೃದಯಾಘಾತದಿಂದ ಬೆಳಗಾವಿ ವ್ಯಕ್ತಿ ಸಾವು 
WhatsApp Group Join Now
Telegram Group Join Now

ಬೆಳಗಾವಿ: ಮಹಾಕುಂಭಮೇಳದಿಂದ ವಾಪಾಸ್ ಆಗುವಾಗ ಕನ್ನಡಿಗರೋರ್ವರು ಹೃದಯಾಘತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ರವಿ ಜಟಾರ (61) ಮೃತ ದುರ್ದೈವಿ. ಬೆಳಗಾವಿಯ ದೇಶಪಾಂಡೆ ನಗರ ನಿವಾಸಿಯಾಗಿದ್ದ ರವಿ ಅವರು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದರು.ಯಾತ್ರೆ ಮುಗಿಸಿ ರೈಲಿನಲ್ಲಿ ಹಿಂದಿರುಗುತ್ತಿದ್ದಾಗ ಪುಣೆ ಬಳಿ ರೈಲಿನಲ್ಲಿಯೇ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.

ಮಹಾಕುಂಭ ಮೇಳದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ ನಿನ್ನೆಯಷ್ಟೇ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದರು. ಈ ಘಾನೆ ಬೆನ್ನಲ್ಲೇ ಇದೀಗ ಬೆಳಗವೈಯ ಇನ್ನೋರ್ವ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!