Ad imageAd image

ಅಜoಪೀರ ಖಾದ್ರಿರವರ ಜನ ಬೆಂಬಲ ನೋಡಿ ಬೆರಗಾದ್ರಾ ಬೆಳಗಾವಿ ಸಾಹುಕಾರ್ ಸತೀಶ ಜಾರಕಿಹೊಳಿ

Bharath Vaibhav
WhatsApp Group Join Now
Telegram Group Join Now

ಹಾವೇರಿ:-  ಶಿಗ್ಗಾಂವಿ ಸವಣೂರು ಉಪಚುನಾವಣೆಯ ಕಾಂಗ್ರೆಸ್ ಟಿಕೇಟ್ ಹಂಬಲ ದಿನೆ ದಿನೆ ಹೆಚ್ಚಾಗುತ್ತಿದೆ.

ಮಾಜಿ ಮುಖ್ಯಮಂತ್ರಿಯವರ ಕ್ಷೆತ್ರದಲ್ಲಿ ಅಬ್ಬರಿಸುತ್ತಿರುವ ಕಾಂಗ್ರೆಸ್ ನಾಯಕ ಅಜಂಪೀರ್ ಖಾದ್ರಿ ಇದೇ ವಿಷಯವಾಗಿ ಇಂದು ಶಿಗ್ಗಾಂವಿ ಸವಣೂರು ಕ್ಷೆತ್ರಕ್ಕೆ ಸತೀಶ್ ಜಾರಕಿಹೊಳಿರವರ ಬಂದಿದ್ದು ಸ್ಥಳೀಯ ನಾಯಕರಾಗಿರುವ ಅಜoಪೀರ ಖಾದ್ರಿರವರ ಜನ ಬೆಂಬಲ ಕಂಡು ಬೆರಗಾಗಿರುವುದಂತೂ ನಿಜಾ ಆ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮಾತನಾಡಿ ಈ ಸಾರಿ ನಮ್ಮ ಬೆಂಬಲ ಅಜoಪಿರ್ ಖಾದ್ರಿರವರಿಗೆ ಎಂದು ತಿಳಿಸಿದರು

ವರದಿ:-ರಮೇಶ ತಾಳಿಕೋಟಿ   

WhatsApp Group Join Now
Telegram Group Join Now
Share This Article
error: Content is protected !!