Ad imageAd image

ಚನ್ನಮ್ಮನವರ ವಿಜಯೋತ್ಸವದ ಮಹಿಳಾ ಗೋಷ್ಠಿ ವೇದಿಕೆಯಲ್ಲೂ ಮಿಂಚಿದ ಭಾರತ ವೈಭವ ದಿನಪತ್ರಿಕೆ

Bharath Vaibhav
ಚನ್ನಮ್ಮನವರ ವಿಜಯೋತ್ಸವದ ಮಹಿಳಾ ಗೋಷ್ಠಿ ವೇದಿಕೆಯಲ್ಲೂ ಮಿಂಚಿದ ಭಾರತ ವೈಭವ ದಿನಪತ್ರಿಕೆ
WhatsApp Group Join Now
Telegram Group Join Now

 ಚನ್ನಮ್ಮ ಕಿತ್ತೂರು:-ಕ್ರಾಂತಿನಾಡು ಕಿತ್ತೂರಿನಲ್ಲಿ ಚನ್ನಮ್ಮನವರ 200 ನೇ ವಿಜಯೋತ್ಸವದ ಸಂಭ್ರಮ. ಇಂತಹ ಸಂದರ್ಭದಲ್ಲಿ ಇಂದಿನ ಮಹಿಳಾ ಗೋಷ್ಠಿಯ ವೇದಿಕೆಯಲ್ಲಿ ಉತ್ಸವದ ನಿಮಿತ್ಯ ನಮ್ಮ ಭಾರತ ವೈಭವ ದಿನ ಪತ್ರಿಕೆಯ ವಿಶೇಷ ಸಂಚಿಕೆಯನ್ನು ನಮ್ಮ ಭಾರತ ವೈಭವ ದಿನ ಪತ್ರಿಕೆ

ರಾಜ್ಯ ಉಪ ಸಂಪಾದಕ ಬಸವರಾಜು ಅವರು ಕಿತ್ತೂರು ಸಂಸ್ಥಾನದ ಏರ್ಪಡಿಸಿದ್ದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಅಧ್ಯಕ್ಷರು ಹಾಗೂ ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ kpcc ಸದಸ್ಯೆ ರೋಹಿಣಿ ಬಾಬಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ, ಉಪನ್ಯಾಸ ನೀಡಲು ಆಗಮಿಸಿದ್ದ ಡಾ. ಮಲ್ಲಿಕಾ ಗಂಟಿ, ಅಮೃತಾ ಶೆಟ್ಟಿ, ಕವಿತಾ ಕುಸುಗಲ್,ಸವಿತಾ ದೇಶಮುಖ, ಸರಸ್ವತಿ ಭಗವತಿ ಅವರ ಅಮೃತ ಹಸ್ತದಿಂದ ಕಿತ್ತೂರು ಉತ್ಸವದ ನಿಮಿತ್ಯ ವಿಶೇಷ ಸಂಚಿಕೆ ಅದ್ದೂರಿಯಾಗಿ ಬಿಡುಗಡೆಯಾಯಿತು.

ಒಟ್ಟಾರೆ ಕ್ರಾಂತಿ ನೆಲ ಕಿತ್ತೂರು ವಿಜಯೋತ್ಸವದಲ್ಲೂ ಸಹ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾ ಪ್ರಶಾಂತ್ ರಾವ್ ಐಹೊಳೆ ಹಾಗೂ ಪ್ರಶಾಂತ್ ರಾವ್ ಐಹೊಳೆ ಸಂಪಾದಕರ ನೇತೃತ್ವದಲ್ಲಿ, ರಾಜ್ಯ ಉಪ ಸಂಪಾದಕ ಬಸವರಾಜು ಮತ್ತು ತಂಡದ ವಿಶೇಷ ಪ್ರಯತ್ನದಲ್ಲಿ ಫುಲ್ ಹವಾ ಕ್ರಿಯೆಟ್ ಮಾಡಿರುವುದು ನಮ್ಮ ಭಾರತ ವೈಭವ ದಿನಪತ್ರಿಕೆ ಹಾಗೂ Bv 5 ಸುದ್ದಿ ವಾಹಿನಿಯ ವಿಭಿನ್ನ, ವೈಶಿಷ್ಟ್ಯತೆಯನ್ನು ಎತ್ತಿ ಹಿಡಿಯುತ್ತದೆ,

ವರದಿ:-  ಬಸವರಾಜು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!