ಶಿಗ್ಗಾಂವಿ :-ತಡಸ ಗ್ರಾಮದಲ್ಲಿ ನಕಲಿ ವೈದ್ಯಯ ಕ್ಲಿನಿಕ್ ಗೆ ತೆರಳಿದ್ದ ನಮ್ಮ ಭಾರತ ವೈಭವ ಕನ್ನಡ ದಿನಪತ್ರಿಕೆ ಹಾಗೂ Bv5 ನ್ಯೂಸ್ ರಾಜ ವಿಶೇಷ ವರದಿಗಾರರಾದ ಶ್ರೀ ಕುಮಾರ ನಿತೀಶಗೌಡ ತಡಸ್ (ಪಾಟೀಲ್) ಹಾಗೂ ಧಾರವಾಡ ಜಿಲ್ಲಾ ವರದಿಗಾರರಾದ ವಿನಾಯಕ್ ಗುಡ್ಡದಕೇರಿ ಅವರ ನೇತೃತ್ವದ ತಂಡ ಅಲ್ಲಿ ಆಗಮಿಸಿದ ಕೂಡಲೇ ಅವರು ನಕಲಿ ವೈದ್ಯಯ ಎಂಬ ವಿಷಯ ತಿಳಿದು ಬಂದ ಕೂಡಲೇ ತಾಲೂಕ ವೈದ್ಯಾಧಿಕಾರಿಗಳನ್ನು ಕೂಡಲೇ ಸಂಪರ್ಕಿಸಿ ,
ಅವರನ್ನು ಸ್ಥಳಕ್ಕೆ ಕರೆಸಿ, ವಿನಾಯಕ ಕ್ಲಿನಿಕ್ ತಡಸ್ ಗ್ರಾಮದಲ್ಲಿ ನಕಲಿ ವೈದ್ಯ ವೈದ್ಯಯ ವೃತ್ತಿಯಲ್ಲಿರುವ ಶಾರದಾ ಎಂಬ ಮಹಿಳೆಯ ಕ್ಲಿನಿಕ್ ಅನ್ನು ತಾಲೂಕಾ ವೈಜಾಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿಗಳ ನೇತೃತ್ವದಲ್ಲಿ ವಿನಾಯಕ್ ಕ್ಲಿನಿಕ್ ಅನ್ನು ಸೀಲ್ ಮಾಡಿಸಿ ಬಂದ್ ಮಾಡಿಸಲಾಯಿತು.
ವರದಿ :-ನಿತೀಶಗೌಡ ತಡಸ ಪಾಟೀಲ್