ಸಿಂಧನೂರು :ಜನಸ್ಪಂದನ ಕಾರ್ಯಾಲಯದಲ್ಲಿ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಅವರ 43ನೆಯ ಜನುಮ ದಿನ ಸಂಭ್ರಮವನ್ನು ಲಘು ಮೋಟರ್ ವಾಹನ ಚಾಲಕರು ಹಾಗೂ ಕರ್ನಾಟಕ ರಾಜರತ್ನ ರಕ್ಷಣೆ ವೇದಿಕೆ ಸಂಘದಿಂದ ಮತ್ತು ಬಸನಗೌಡ ಬಾದರ್ಲಿ ಅವರ ಅಭಿಮಾನಿ ಬಳಗದಿಂದ ಅತ್ಯಂತ ಸರಳವಾಗಿ ನೆಚ್ಚಿನ ನಾಯಕನ ಜನ್ಮದಿನವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಲಘು ಮೋಟರ್ ವಾಹನ ಚಾಲಕರ ಸಂಘದ ಅಧ್ಯಕ್ಷ ಶಿವು ಉಪ್ಪಲದೊಡ್ಡಿ ಹಾಗೂ ಲಘು ವಾಹನ ಚಾಲಕ ಸಂಘದ ಪದಾಧಿಕಾರಿಗಳು ರಾಜರತ್ನ ರಕ್ಷಣೆ ವೇದಿಕೆ ವಿಭಾಗೀಯ ಅಧ್ಯಕ್ಷ ಗುರುರಾಜ ಮುಕ್ಕುಂದ.ಸೂರಿ ಹನುಮಾಪುರ. ಮಾರುತಿ ಹನುಮಾಪುರ. ಹಾಗೂ ಬಸನಗೌಡ ಬಾದರ್ಲಿ ಅವರ ಅಭಿಮಾನಿ ಬಳಗದವರು ಸೇರಿದಂತೆ ಇನ್ನೂ ಅನೇಕರು ಇದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ




