Ad imageAd image

ದೇವಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ನಂದವಾಡಗಿ ಪೂಜ್ಯರು

Bharath Vaibhav
ದೇವಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ನಂದವಾಡಗಿ ಪೂಜ್ಯರು
WhatsApp Group Join Now
Telegram Group Join Now

ಇಳಕಲ್ : ತೊಂಡಿಹಾಳ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡಿರುವ ದ್ಯಾಮಮ್ಮದೇವಿ ಹಾಗೂ ಹುಡೇದ ಲಕ್ಷ್ಮಿ ದೇವರ ಪ್ರಾಣ ಪ್ರತಿಷ್ಠಾಪನೆಯನ್ನು ನಂದವಾಡಗಿಯ ಪೂಜ್ಯರಾದ ಡಾ. ಚನ್ನಬಸವ ಶಿವಾಚಾರ್ಯರು ನೆರವೇರಿಸಿದರು.

ಈ ಸಂದರ್ಭದಲ್ಲಿ ಬಂದಂತಹ ಭಕ್ತಾದಿಗಳಿಗೆ ಆಶೀರ್ವಚನವನ್ನು ನೀಡುವುದರ ಜೊತೆಗೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ತೊಂಡಿಹಾಳ ಗ್ರಾಮದ ಗುರು ಹಿರಿಯರು ಹಾಗೂ ಕಮಿಟಿಯವರು ಪೂಜ್ಯರಿಗೆ ಸತ್ಕರಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!