Ad imageAd image

ಪ್ರತಿಷ್ಠಿತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆಯ ಪುತ್ರಿಯ ಬರ್ಬರ ಕೊಲೆ.

Bharath Vaibhav
WhatsApp Group Join Now
Telegram Group Join Now

ಧಾರವಾಡ: ಜಿಲ್ಲೆಯ ಪ್ರತಿಷ್ಠಿತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆಯ ಪುತ್ರಿಯ ಬರ್ಬರ ಕೊಲೆ.

ಹೌದು ಹುಬ್ಬಳ್ಳಿಯ ಕಾಂಗ್ರೆಸ್ ಪಕ್ಷದ ಮಹಾನಗರ ಪಾಲಿಕೆಯ ಸದಸ್ಯ ನಿರಂಜನ ಹಿರೇಮಠ ರವರ ಪುತ್ರಿಯಾದ ನೇಹಾ ಹಿರೇಮಠ ರವರ ಬರ್ಬರ ಕೊಲೆ ನಡೆದು ಹೋಗಿದೆ.

ಪ್ರತಿಷ್ಠಿತ ನಗರದ ಬಿವಿಬಿ ಕಾಲೇಜ ನಲ್ಲಿ MCA ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿಗೆ,BCA ವಿದ್ಯಾರ್ಥಿ ಫಯಾಜ್ ಎಂಬಾತನಿಂದ ಕೊಲೆ ನಡೆದಿದೆ, ಈತ ನೇಹಾಳಿಗೆ 9 ಬಾರಿ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ, ಈ ದೃಶ್ಯಗಳು ಅಲ್ಲಿದ್ದ ಸಿಸಿಟಿವಿ ಸೀರೆ ಸಿಕ್ಕಿವೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ, ಅಲ್ಲದೆ ಚಾಕು ಇರಿತದಿಂದಾಗಿ ತೀವ್ರ ರಕ್ತ ಶ್ರಾವದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ರವಾಣಿಸಿದರು ಕೂಡ ಪ್ರಾಣ ಹೊರಟು ಹೋಗಿದೆ ಎಂದು ಹೇಳಲಾಗಿದೆ.

ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ವರದಿ:ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
Share This Article
error: Content is protected !!