Ad imageAd image
- Advertisement -  - Advertisement -  - Advertisement - 

ಹುಟ್ಟು ಹಬ್ಬದ ನಿಮಿತ್ಯ ಬುಕ್ಕು ಪೆನ್ನು, ಸ್ವೀಟ್ ವಿತರಣೆ.

Bharath Vaibhav
ಹುಟ್ಟು ಹಬ್ಬದ ನಿಮಿತ್ಯ ಬುಕ್ಕು ಪೆನ್ನು, ಸ್ವೀಟ್ ವಿತರಣೆ.
WhatsApp Group Join Now
Telegram Group Join Now

ಚಿಕ್ಕೋಡಿ :-ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಸಂಘಟನೆಯ ಅಧ್ಯಕ್ಷರಾದ ಸಂತೋಷ್ ಪೂಜಾರಿ ಅವರ ಪುತ್ರನ ಹುಟ್ಟು ಹಬ್ಬದ ನಿಮಿತ್ಯ ಬುಕ್ಕು ಪೆನ್ನು ಮತ್ತು ಸ್ವೀಟ್ ವಿತರಣೆ.

ಹೌದು ಚಿಕ್ಕೋಡಿ ತಾಲೂಕಿನ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಅಧ್ಯಕ್ಷರಾದ ಸಂತೋಷ್ ಪೂಜಾರಿಯಅವರು ಸತತವಾಗಿ ಸಮಾಜ ಸೇವೆಯಲ್ಲಿ ತೊಡೆಗಿರುತ್ತಾರೆ.ಹಗಲಿರು ಸಂಘಟನೆಯನ್ನು ಬೆಳೆಸುವುದಕ್ಕಾಗಿ ಮತ್ತು ಸಂಘಟನೆಯ ಕಾರ್ಯಕರ್ತರಿಗೆ ಯಾವುದೇ ತೊಂದರೆ ಮಾಡದೆ ಅವರು ಸತತವಾಗಿ ಈ ಸಂಘಟನೆಯಲ್ಲಿ ಕೆಲಸ ಮಾಡುತ್ತಾರೆ.

ಅದೇ ಅವರ ಪುತ್ರನ 8ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಬಾಣತಿ ಕೂಡಿ ಪ್ರಾಥಮಿಕ ಕನ್ನಡ ಶಾಲೆ ಮಕ್ಕಳಿಗೆ ಬುಕ್ಕು ಪೆನ್ನು ಮತ್ತು ಸಿಹಿ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ದರ್ಗಾ ಸರ್, ಸಂಜು ಪೂಜಾರಿ, ಪ್ರಮೋದ್ ಬಡಿಗೇರ್, ಬಾನoತಿಕೂಡಿ, ಮತ್ತು ಕಿರುರ್ ಗ್ರಾಮದ ಜನರು ಶಾಲೆಯ ಶಿಕ್ಷಕರು ಹಾಗೂ ಎಲ್ಲ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ:- ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!