Ad imageAd image

ಅಕ್ಷಯ್ ಮ್ಯಾಗೇರಿ ಅವರಿಂದ ಹಸಿದವರಿಗೆ ಅನ್ನದಾನ: ಮಾನವೀಯತೆ ಮೆರೆದ ಆಯೋಗದ ಅಧ್ಯಕ್ಷರು

Bharath Vaibhav
ಅಕ್ಷಯ್ ಮ್ಯಾಗೇರಿ ಅವರಿಂದ ಹಸಿದವರಿಗೆ ಅನ್ನದಾನ: ಮಾನವೀಯತೆ ಮೆರೆದ ಆಯೋಗದ ಅಧ್ಯಕ್ಷರು
WhatsApp Group Join Now
Telegram Group Join Now

ಅಥಣಿ: ಪಿ.ಎಸ್.ಆರ್ ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಥಣಿ ತಾಲೂಕು ಅಧ್ಯಕ್ಷರಾದ ಅಕ್ಷಯ್ ಮ್ಯಾಗೇರಿ ಅವರು ತಮ್ಮ ಸಮಾಜಮುಖಿ ಸೇವೆಯನ್ನು ಮುಂದುವರಿಸಿದ್ದಾರೆ. ಇಂದು ಅಥಣಿ ತಾಲೂಕಿನ ಬಡ ಜನರಿಗೆ ಹಾಗೂ ತಡರಾತ್ರಿ ರಸ್ತೆಬದಿಯಲ್ಲಿ ಆಸರೆ ಪಡೆದಿದ್ದ ನಿರ್ಗತಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಿಕೊಡುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹಸಿವಿನಿಂದ ಯಾರೂ ಮಲಗಬಾರದು ಎಂಬ ಉದ್ದೇಶದಿಂದ ಈ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವರದಿ:ಪ್ರಲ್ಹಾದ ವಾಘಮೋರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!