Ad imageAd image

ಲೋಕಸಭಾ ಚುನಾವಣೆ ಅಂಗವಾಗಿ ಯಮಕನಮರಡಿ ಮತಕ್ಷೇತ್ರದ ಕಾಕತಿ ಗ್ರಾಮದಲ್ಲಿ ಬಿಜೆಪಿ ಪಕ್ಷದಿಂದ ಪ್ರಚಾರ

Bharath Vaibhav
WhatsApp Group Join Now
Telegram Group Join Now

ಯಮಕನಮರಡಿ:- ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಪ್ರಚಾರ ಸಭೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರು ಮುಂಬರುವ ದಿನಗಳಲ್ಲಿ ದೇಶದ ಹಿತದೃಷ್ಟಿಯಿಂದ ತೆಗೆದುಕೊಳ್ಳಲಿರುವ ಕಾರ್ಯಯೋಜನೆಗಳು ಹಾಗೂ ಮಹತ್ವದ ಬದಲಾವಣೆಗಳ ಕುರಿತು ಮಾತನಾಡಿ, ತಾವೆಲ್ಲರೂ ಶ್ರೀ ನರೇಂದ್ರ ಮೋದಿಜೀ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಕ್ರಮ ಸಂ. 01 ರ ಮುಂದೆ ಕಮಲದ ಮುಂದೆ ಬಟನ್ ಒತ್ತಿ ನನ್ನ ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಬಸವರಾಜ ಹುಂದ್ರಿ, ಶ್ರೀ ಮಾರುತಿ ಅಷ್ಟಗಿ,ಶ್ರೀ ರವಿ ಹಂಜಿ,ಶ್ರೀ ಸುಶಾಂತ ಪರಮೊಜಿ,ಶ್ರೀ ಶಿವಾನಂದ ಶಿರ್ಗಾವಂಕರ, ಶ್ರೀ ಬಾಬಾ ದೇಸಾಯಿ,ಶ್ರೀ ವಿಶಾಲ ಶೆಟ್ಟಿ, ಶ್ರೀ ಮದನ ಕುಲಕರ್ಣಿ,ಶ್ರೀ ನಾನಾ ಟಕ್ಕೇಕರ,ಶ್ರೀ ಸಿದ್ದಪ್ಪ ನಾಯಿಕ, ಶ್ರೀ ನಾಗೇಂದ್ರ ಬಾಂಡಗೆ, ಶ್ರೀ ರಾಜು ಪಾಟೀಲ, ಸ್ಥಳೀಯ ಮುಖಂಡರು, ಗಣ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!