Ad imageAd image

ಮುತ್ತಲಗೇರಿ ಜಿಲ್ಲಾ ಪಂಚಾಯತ್ ಮತಕ್ಷೇತ್ರದ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಸಂಯುಕ್ತ ಪಾಟೀಲ್ ಭಾಗಿ

Bharath Vaibhav
WhatsApp Group Join Now
Telegram Group Join Now

ಬಾದಾಮಿ ಮತಕ್ಷೇತ್ರದ ಮುತ್ತಲಗೇರಿ ಜಿಲ್ಲಾ ಪಂಚಾಯತ್ ಮತಕ್ಷೇತ್ರದ ಕಾರ್ಯಕರ್ತರ ಚುನಾವಣಾ ಪ್ರಚಾರ ಸಭೆಯಲ್ಲಿ ಬಾಗಲಕೋಟ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಭೀಮಸೇನ ಬಿ ಚಿಮ್ಮನಕಟ್ಟಿ , ಹಿರಿಯರಾದ ಬಾಲಪ್ಪ ಜಾಲಿಹಾಳ, ಎಚ್ ಎಸ್ ಸನ್ನಪ್ಪನ್ನವರ, ಯಲ್ಲಪ್ಪ ಸನ್ನಪ್ಪನ್ನವರ, ಬಿ ಡಿ ಪೂಜಾರ, ಹಣಾಮಂತ ನಿರಾಳಕೇರಿ ಹ್ಯೂಮನ್ ರೌಟ್ಸ್ ಜಿಲ್ಲಾ ಉಪಾಧ್ಯಕ್ಷಸರು,ಬಾದಾಮಿ ತಾಲೂಕಾಧ್ಯಕ್ಷ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಮಿತಿಯ ಜಿಲ್ಲಾಧ್ಯಕ್ಷರಾದ ತುಳಸಪ್ಪ ಪಾಟ್ರೋಟಿ, ಬಾದಾಮಿ ತಾಲೂಕಾ ಉಪಾಧ್ಯಕ್ಷರಾದ ಹನಮಂತ ನೀರಲಕೇರಿ, ಮುಖಾಂಡರಾದ ಬಾಳಪ್ಪ ಪೂಜಾರಿ, ಭರಮನಗೌಡ್ರ, ಯಲ್ಲಪ್ಪ ಸಣ್ಣಪ್ಪನವರ, ಮಲ್ಲಪ್ಪ ಅಳ್ಳಿ, ಹನಮಂತ ಚಿಂತಾಮನಿ.

ಶರಣಪ್ಪ ಕಲಬಾಳಶೆಟ್ಠರ, ಆಯ್ ಎಸ್ ಕರಿಗೌಡರ, ಕೋಟನಕರ, ಮಂಜುನಾಥ ಹೊಸಮನಿ, ಹನುಮಂತ ಜೋಗಿನ, ಸಂಜು ಬರಗುಂಡಿ, ಯಲ್ಲಪ್ಪ ಹೆಬ್ಬಳ್ಳಿ, ಕಾಮೇಶ ಜಾಲಿಹಾಳ, ಬಸು ಗೌಡರ ಪಕ್ಷದ ಮುಖಂಡರು, ಗ್ರಾಮದ ಗುರುಹಿರಿಯರು, ತಾಯಂದಿರು, ಸದಸ್ಯರು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ: ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
Share This Article
error: Content is protected !!