Ad imageAd image
- Advertisement -  - Advertisement -  - Advertisement - 

ದಾರಿಗಳ ದುರಸ್ತಿ ಯಾವಾಗ ಅಧಿಕಾರಿಗಳ ಈ ಕಡೆ ನೋಡಿ

Bharath Vaibhav
ದಾರಿಗಳ ದುರಸ್ತಿ ಯಾವಾಗ ಅಧಿಕಾರಿಗಳ ಈ ಕಡೆ ನೋಡಿ
WhatsApp Group Join Now
Telegram Group Join Now

ಹುನಗುಂದ :-ಹೃದಯ ಭಾಗ ಆಜಾದ ನಗರದಿಂದ ಧನ್ನೂರ್ ಕ್ರಾಸ್ NH50 ಕೂಡುವ ರಸ್ತೆ ಈ ರಸ್ತೆ ಮುಖ್ಯವಾಗಿ ಸರಕಾರಿ ಆಸ್ಪತ್ರೆ PWD ಹಾಗೂ ತಾಲೂಕು ಪಂಚಾಯತ್ ಇನ್ನು ಕೆಲ ಸರ್ಕಾರಿ ಕಚೇರಿಗಳು ತುಂಬಾ ಇವೆ ಆದರೆ ಈ ಆಫೀಸ್ಗೆ ಹೋಗುವಂತ ಅಧಿಕಾರಿಗಳು ಆರಾಮ ಎಶಿ ಕಾರಿನಲ್ಲಿ ಹೋಗುತ್ತಾರೆ.ಅವರಿಗೇನು ಗೊತ್ತಾಗುತ್ತೆ ಜನರ ಕಷ್ಟ ನಿತ್ಯ ಓಡಾಡುವ ಜನರು ಜೀವ ಕೈಯ್ಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಈ ಸಂಬಂಧ ಪಟ್ಟ ಅಧಿಕಾರಿಗಳು ಸರಿ ಮಾಡದೇ ಹೋದಲ್ಲಿ ಕರವೇ ಉಗ್ರ ಹೋರಾಟ ಆರಂಭಿಸುತ್ತೆ. ಶರಣು ಗಾಣಿಗೇರ್
ಕರವೇ ತಾಲೂಕು ಅಧ್ಯಕ್ಷರು ಹುನಗುಂದ

ವರದಿ :-ದಾವಲ್ ಸೇಡಂ

WhatsApp Group Join Now
Telegram Group Join Now
Share This Article
error: Content is protected !!