Ad imageAd image

ಚಿಕ್ಕೋಡಿ ಲೋಕಸಭಾ ನೂತನ ಸಂಸದರಾದ ಕು.ಪ್ರಿಯಾಂಕಾ ಅಕ್ಕಾ,ಪೂಜ್ಯರ ಆಶೀರ್ವಾದ ಪಡೆದರು

Bharath Vaibhav
WhatsApp Group Join Now
Telegram Group Join Now

ಚಿತ್ರದುರ್ಗ:-ಚಿಕ್ಕೋಡಿ ಲೋಕಸಭಾ ನೂತನ ಸಂಸದರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿಯವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದ ಕನಕಪೀಠದ ಪೂಜ್ಯ ಶ್ರೀ ಈಶ್ವರಾನಂದ ಮಹಾಸ್ವಾಮೀಜಿಗಳು, ಬ್ರಹ್ಮವಿದ್ಯಾನಗರದ ಮಧುರೆಯ ಭಗೀರಥ ಪೀಠದ ಪೂಜ್ಯ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿಗಳು ಹಾಗೂ ಸಾಣೆಹಳ್ಳಿಯ ತರುಳುಬಾಳು ಜಗದ್ಗುರು ಶಾಖಾ ಮಠದ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜೀಗಳ ಆಶೀರ್ವಾದ ಪಡೆದು

ಮಾರ್ಗದರ್ಶನ ಪಡೆದರು ಈ ಸಂದರ್ಭದಲ್ಲಿ ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿಯವರು ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!