Ad imageAd image

ಗಮನ ಸೆಳೆದ ಮಕ್ಕಳ ಕಲಿಕಾ ಹಬ್ಬ

Bharath Vaibhav
ಗಮನ ಸೆಳೆದ ಮಕ್ಕಳ ಕಲಿಕಾ ಹಬ್ಬ
WhatsApp Group Join Now
Telegram Group Join Now

ಮುನವಳ್ಳಿ: ಸಮೀಪ ಗೊಂದಿ ಗ್ರಾಮದಲ್ಲಿ ಮಕ್ಕಳ ಕಲಿಕಾ ಹಬ್ಬ ಕರ‍್ಯಕ್ರಮವನ್ನು ಆಯೋಜಿಸಲಾಗಿದ್ದು, ಕರ‍್ಯಕ್ರಮ ಜನಮನ ಗೆದ್ದಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಉದ್ಘಾಟಿಸಿದರು. ಮಕ್ಕಳಲ್ಲಿನ ಸೂಪ್ತ ಪ್ರತಿಭೆಯನ್ನು ಕಂಡುಕೊಳ್ಳಲು ಈ ಮಕ್ಕಳ ಕಲಿಕಾ ಹಬ್ಬವನ್ನು ಮಕ್ಕಳ ಪಾಲಕರೊಂದಿಗೆ ಕರ‍್ಯಕ್ರಮ ಆಯೋಜಿಸಿರುವುದು ವಿಶೇಷ ಎಂದರು.
ಗ್ರಾ.ಪA. ಸದಸ್ಯ ಉಮೇಶ ದಂಡಿನ, ಬಿ.ಎನ್. ಬ್ಯಾಳಿ, ಸುಧೀರ ವಾಘೇರಿ, ಮೀನಾಕ್ಷಿ ಮುರನಾಳ, ಎಂ.ಎಸ್. ಹೊಂಗಲ ಮಕ್ಕಳ ಕಲಿಕೆಯ ಬಗ್ಗೆ ಮಾತನಾಡಿದರು.
ಮಂಜುನಾಥ ಗಡದೆ, ಸರಸ್ವತಿ ತಾಂದಳೆ, ಲಕ್ಷö್ಮಣ ಕಟಿಗೆನ್ನವರ, ಪಂಚು ಲವಟೆ, ಪಂಚು ಹೂಲಿ, ಮಲ್ಲೇಶಪ್ಪ ತಾಂದಳೆ. ಶಿವಪ್ಪ ಕಟ್ಟೇಕಾರ , ಬಸವರಾಜ ದಂಡಿನ, ಮಹಾದೇವಿ ತಾಂದಳೆ, ಮಾಳೇಶ ದಂಡಿನ ಇತರರು ಇದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!