Ad imageAd image

ಕೆರೆಯ ಸುತ್ತಲಿನ ಮಣ್ಣು ರಕ್ಷಣೆಗೆ ನಾಗರಿಕರ ಒತ್ತಾಯ

Bharath Vaibhav
ಕೆರೆಯ ಸುತ್ತಲಿನ ಮಣ್ಣು ರಕ್ಷಣೆಗೆ ನಾಗರಿಕರ ಒತ್ತಾಯ
WhatsApp Group Join Now
Telegram Group Join Now

ಬೆಳಗಾವಿ: ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಯೊಂದರ ನೀರು ನಿಲ್ಲುವ ಬದುವಿನಲ್ಲಿ ಅಕ್ರಮವಾಗಿ ಕೆರೆಯ  ಮಣ್ಣನ್ನು ಹಾಗೂ ಗೊರಸನ್ನು ಸಾಗಿಸುತ್ತಿದ್ದು, ಇದರಿಂದ ಕೆರೆಯ ಸುತ್ತಿಲಿನ ಸಂಪತ್ತು ನಾಶವಾಗುತ್ತಿದೆ.

ಕಾರಣ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸುತ್ತಲಿನ ನಾಗರಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಪತ್ರಕರ್ತರು ಪ್ರಶ್ನೆ  ಮಾಡಿದಾಗ ಅಕ್ರಮ ಸಾಗಾಣಿಕೆ ಮಾಡುತ್ತಿದ್ದವರು  ಅಲ್ಲಿಂದ ಪಲಾಯನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರೆಯ ಸುತ್ತಲಿನ ನಿಸರ್ಗ ಸಂಪತ್ತು ರಕ್ಷಿಸಲು ಶೀಘ್ರ ಕ್ರಮ ವಹಿಸಲು ನಾಗರಿಕರು ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!