Ad imageAd image

ಕಾರ್ತಿಕ ಮಾಸದ ನಿಮಿತ್ಯ ಸ್ವಚ್ಛತಾ ಆಂದೋಲನ

Bharath Vaibhav
ಕಾರ್ತಿಕ ಮಾಸದ ನಿಮಿತ್ಯ ಸ್ವಚ್ಛತಾ ಆಂದೋಲನ
WhatsApp Group Join Now
Telegram Group Join Now

ಹುಬ್ಬಳ್ಳಿ.ಕಾರ್ತಿಕ ಮಾಸದ ನಿಮಿತ್ಯವಾಗಿ ಹುಬ್ಬಳ್ಳಿಯ ವಾರ್ಡ್ ನಂಬರ್ 44 ರಿಂದ ಸ್ವಚ್ಛತಾ ಆಂದೋಲನ ಪರಿವಾರದ ಸದಸ್ಯರು ರವಿವಾರ ಬೆಳಗ್ಗೆ ಶ್ರೀ ಶ್ರೀ ಸಿದ್ಧಾರೂಢ ಸ್ವಾಮಿ ಮಠದ
ಆವರಣ ಮತ್ತು ಹೂಂಡದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಪರಿವಾರದ ಸದಸ್ಯರು ಶ್ರೀ ವಿ ಮುಕುಂದ, ವೈ ಬಿ ಪಾಟೀಲ್ ಶಿವಾನಂದ ನಾರನ್ನವರ್ ರತ್ನಾಕರ ಶೆಟ್ಟಿ ಡಾ. ಜಗದೀಶ್ ಸಾಲಿಮಠ , ಸಚಿನ್ ಸೌದತ್ತಿ, ಮನೋಜ್ ಹುಬ್ಬು, ಸೋಮನಾಥ ಮೆಹರ್ವಾಡೆ, ಪ್ರೀತಮ್ ಇರಕಲ್, ಪರಶುರಾಮ ವಾಲಿಕಾರ್, ಚಾಗಾಪುರಂ, ಅಶ್ವಿನಿ ಕಟ್ಟಿಮನಿ, ಕವಿತಾ ಮೊರಬದ, ವಿನುತಾ ಬಾಗೇವಾಡಿ, ಶ್ವೇತಾ ಗುಮತಿ ಮಠ, ತಾನ್ವಿ ಮೆಹರವಾಡೆ, ಮತ್ತು ಇನ್ನಿತ ಸದಸ್ಯರು ಭಾಗವಹಿಸಿದ್ದರು…

ವರದಿ: ಗುರುರಾಜ ಹಂಚಾಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!