Ad imageAd image

ಮನೆ ಮೇಲ್ಚಾವಣಿ ಕುಸಿದು ಸಾವನ್ನಪ್ಪಿದ ಇಬ್ಬರು ಮಕ್ಕಳ ಕುಟುಂಬಸ್ಥರಿಗೆ,ಸಾಂತ್ವನ

Bharath Vaibhav
WhatsApp Group Join Now
Telegram Group Join Now

ಇಲಕಲ್:-  ಕಂದಗಲ್ ಗ್ರಾಮದಲ್ಲಿ.ಮನೆ ಮೇಲ್ಚಾವಣಿ ಕುಸಿದು ಸಾವನ್ನಪ್ಪಿದ ಇಬ್ಬರು ಮಕ್ಕಳ ಕುಟುಂಬಸ್ಥರಿಗೆ ನಂದವಾಡಗಿ ಮಹಾಂತೇಶ್ವರ ಬೃಹನ್ಮಠದ ಪೂಜ್ಯ ಶ್ರೀ ಡಾ// ಷ . ಬ್ರ.ಅಭಿನವ ಚನ್ನಬಸವ ಶಿವಾಚಾರ್ಯರು ಸಾಂತ್ವನ ತಿಳಿಸಿದರು.

ಕಳೆದೆರಡು ದಿನಗಳ ಹಿಂದೆ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದು ಮನೆಯಲ್ಲಿದ್ದ ಇಬ್ಬರು ಮಕ್ಕಳು ಸವನ್ನಪಿದ್ದರು.
ಇಂದು ಕಂದಗಲ್ ಗ್ರಾಮಕ್ಕೆ ಭೇಟಿ ನೀಡಿದ ಪೂಜ್ಯರು ಮಕ್ಕಳ ಪಾಲಕರಿಗೆ ಧೈರ್ಯತುಂಬಿದರು.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!