Ad imageAd image

ಸ್ಯಾಂಡಲ್ ವುಡ್‌ನಲ್ಲಿ ವಿವಾದ ಸೃಷ್ಠಿಸಿದ ಕಾಂಡೋಮ್ ಸಪ್ಲೆöÊ ಹೇಳಿಕೆ

Bharath Vaibhav
ಸ್ಯಾಂಡಲ್ ವುಡ್‌ನಲ್ಲಿ ವಿವಾದ ಸೃಷ್ಠಿಸಿದ ಕಾಂಡೋಮ್ ಸಪ್ಲೆöÊ ಹೇಳಿಕೆ
WhatsApp Group Join Now
Telegram Group Join Now

ಬೆಂಗಳೂರು: ಕೆಲವು ನರ‍್ಧೇಶಕರು ಹಿರೋಗಳಿಗೆ ಕಾಂಡೋಮ್ ಸಪ್ಲೆöÊ ಮಾಡುತ್ತಾರೆ ಎಂಬ ನಟ, ನರ‍್ಧೇಶಕ ಚಂದ್ರಚೂಡ್ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, Z ಚಂದ್ರಚೂಡ್ ವಿರುದ್ಧ ದೂರು ದಾಖಲಿಸಲು ಚಿತ್ರರಂಗದ ಪ್ರಮುಖರಲ್ಲ ಒಮ್ಮತ ವ್ಯಕ್ತವಾಗಿದೆ.
ಯೂಟ್ಯೂಬ್ ಚಾನೆಲ್ ವೊಂದರಲ್ಲಿ ಮಾತನಾಡಿದ ನಟ, ನರ‍್ಮಾಪಕ ಚಕ್ರರ‍್ತಿ ಚಂದ್ರಚೂಡ್ ಅವರು ಕೆಲ ನರ‍್ಮಾಪಕರು ಹಿರೂಗಳಿಗೆ ಕಾಂಡೋಮ್ ಸಪ್ಲೆöÊ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸ್ಯಾಂಡಲ್ ವುಡ್‌ನಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಕನ್ನಡ ನರ‍್ಮಾಪಕರ ಸಂಘದವರು ಈ ಹೇಳಿಕೆಯನ್ನು ಖಂಡಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!