ಐಗಳಿ:ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ೧೩೪ನೆಯ ಜಯಂತೋತ್ಸವ ಜರುಗಿತು. ಗ್ರಾಮ ಪಂಚಾಯತಿ ಸಭಾಭವನ ಹಾಗೂ ಅಂಬೇಡ್ಕರ್ ಭವನ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವುದರ ಮೂಲಕ ಅವರ ಜನ್ಮದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶಕುಂತಲಾ ಪಾಟೀಲ್ ಅವರು ಭಾವಚಿತ್ರಕ್ಕೆ ಪೂಜ ಸಲ್ಲಿಸಿದರು ಮುಖಂಡರಾದ ಅಪ್ಪಸಾಬ್ ಪಾಟೀಲ್ ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ್ ಬಿಜ್ಜರಗಿ ಮನೋಹರ್ ಝುಂಜರವಾಡ ಶ್ರೀಶೈಲ್ ಮಿರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಪಾಟಕ್ ಮಹಾಂತೇಶ್ ಕಾಂಬಳೆ ಶಿಕ್ಷಕರು. ಬಸಪ್ಪ ಮಾದರ ರಾಚಪ್ಪ ಮಲ್ಲಪ್ಪ ಮಾದರ್ ಸುನಿಲ್ ಝಂಜರವಾಡ ಸಂತೋಷ್ ಗದಾಡಿ ಸಚೀನ ಮಹಾಲಿಂಗಪುರ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾಯ೯ಕತ೯ರು ಮುಂತಾದವರು ಉಪಸ್ಥಿತರಿದ್ದರು.

ವರದಿ: ಆಕಾಶ್ ಮಾದರ




