Ad imageAd image

ಮಲ್ಲಿಕಾರ್ಜುನ ಖರ್ಗೆ,ವೇಣುಗೋಪಾಲ್ ರವರಿಗೆ ನವ ದೆಹಲಿಯಲ್ಲಿ ಭೇಟಿಯಾದ-ಡಿ. ಮಹೇಶ್ ಗೌಡ “

Bharath Vaibhav
ಮಲ್ಲಿಕಾರ್ಜುನ ಖರ್ಗೆ,ವೇಣುಗೋಪಾಲ್ ರವರಿಗೆ ನವ ದೆಹಲಿಯಲ್ಲಿ ಭೇಟಿಯಾದ-ಡಿ. ಮಹೇಶ್ ಗೌಡ “
WhatsApp Group Join Now
Telegram Group Join Now

ಬೆಂಗಳೂರು: –ಪ್ರಶಸ್ತ ರಾಜಕೀಯ ವಿದ್ಯಾನ್ಮಾನಗಳಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪುತ್ತೂರು ಮುತ್ತು ಡಿ. ಮಹೇಶ್ ಗೌಡ್ರು ನವದೆಹಲಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ರಾಷ್ಟ್ರೀಯಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರ ಆಹ್ವಾನ ಮೇರೆಗೆ
ಮಹೇಶ್ ಗೌಡ್ರು ನವ ದೆಹಲಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ನಿವಾಸದಲ್ಲಿ ಇಬ್ಬರು ನಾಯಕರನ್ನು ಭೇಟಿ ಮಾಡಿ ರಾಜ್ಯದಲ್ಲಿ ನಡೆಯುವ ಚುನಾವಣೆಯ ಬಗ್ಗೆ ಕುಲಂಗಕುಶವಾಗಿ ಮಹೇಶ್ ಗೌಡ್ರು ಚರ್ಚೆ ಮಾಡಿದರು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ ಆದರೆ ಇಬ್ಬರು ನಾಯಕರು ನನಗೆ ದೆಹಲಿಗೆ ಬರುವಂತೆ ಆಹ್ವಾನ ನೀಡಿದರು.

ನಂತರ ಇಬ್ಬರು ನಾಯಕರ ಜೊತೆಗೆ ಮೈತ್ರಿ ಮಾತುಕತೆ ನಡೆಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಮತ್ತು ಬೆಂಗಳೂರು ಪಾಲಿಕೆ ಚುನಾವಣೆಗಳು ನಡೆಯಲಿವೆ ನಮ್ಮ ಜವಾಬ್ದಾರಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಪ್ರತಿ ಜಿಲ್ಲೆ ತಾಲೂಕು ಮತ್ತು ನಗರ ಪ್ರದೇಶಗಳಲ್ಲಿ ಬಲವರ್ಧನೆ ಸಂಘಟನೆ ಮಾಡುವುದಾಗಿ ಕೆಪಿಜೆಪಿ ರಾಜ್ಯಾಧ್ಯಕ್ಷ ಇದೊಂದು ಸೌಜನ್ಯ ಭೇಟಿ ಸಹಜವಾಗಿ ಮಹೇಶ್ ಗೌಡರ ಭೇಟಿಯಿಂದಾಗಿ ಕರ್ನಾಟಕದಲ್ಲಿ ಸಂಚಲನ ಮುಡಿದೆ ಎಂದು ಮಾದ್ಯಮದವರ ಜೊತೆಗೆ ಕೆಪಿಜೆಪಿ ರಾಜ್ಯಾಧ್ಯಕ್ಷ ಮಹೇಶ್ ಗೌಡ್ರು ಮಾತನಾಡಿದರು.

ವರದಿ:- ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!