Ad imageAd image

ರಾಜ್ಯದಲ್ಲಿ ದಲಿತ ಸಿ.ಎಂ.ಗಾಗಿ ದಲಿತ ಸಂಘಟನೆಗಳ ಹಕ್ಕೋತ್ತಾಯ

Bharath Vaibhav
ರಾಜ್ಯದಲ್ಲಿ ದಲಿತ ಸಿ.ಎಂ.ಗಾಗಿ ದಲಿತ ಸಂಘಟನೆಗಳ ಹಕ್ಕೋತ್ತಾಯ
WhatsApp Group Join Now
Telegram Group Join Now

ಮಂಡ್ಯ :ಕಾಂಗ್ರೇಸ್ ಹೈ ಕಮಾಂಡ್ ಗೆ ಮಂಡ್ಯದಲ್ಲಿ ದಲಿತ ಸಂಘಟನೆ ಮುಖಂಡರ ಎಚ್ಚರಿಕೆ….

ದಲಿತ ಮುಖಂಡರಾದ ಡಾ.ವೆಂಕಟಸ್ವಾಮಿ ಹಾಗು ದಲಿತ ಉದ್ಯಮಿ ಸುರೇಶ್ ರಿಂದ ಸರ್ಕಾರಕ್ಕೆ ಎಚ್ಚರಿಕೆ…

ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್‌ ದಲಿತರಿಗೆ ಸಿ.ಎಂ.ಸ್ಥಾನ ನೀಡದೆ ಅನ್ಯಾಯ ಮಾಡಿದೆ ಎಂದು ಆಕ್ರೋಶ..

ಈ ಬಾರಿ ದಲಿತ ಸಿ.ಎಂ. ಮಾಡದಿದ್ದರೆ ವಿಧಾನ ಸೌಧಕ್ಕೆ ದಲಿತರಿಂದ ಮುತ್ತಿಗೆ ಹಾಕಿ ದಲಿತ ಕ್ರಾಂತಿಯ ವಾರ್ನಿಂಗ್…

ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್,ಮುನಿಯಪ್ಪ, ಮಹದೇವಪ್ಪ,ಜಾರಕಿಹೊಳಿ ಇವರಲ್ಲಿ ಇಬ್ಬರಿಗೆ ಸಿ.ಎಂ.ಸ್ಥಾನಕ್ಕೆ ಒತ್ತಾಯ…

ಉಳಿದಿರೋ ಈ ಎರಡುವರೆ ವರ್ಷ ಸಿ.ಎಂ.ಸ್ಥಾನ ದಲಿತರಿಗೆ ನೀಡಬೇಕು…

2028 ರ ಬಳಿಕ ಡಿಕೆಶಿ ಗೆ ರಾಜ್ಯದಲ್ಲಿ ಸಿ.ಎಂ. ಸ್ಥಾ‌ನ ನೀಡಿ..

ಈ ಸಲ ದಲಿತರಿಗೆ ಸಿ.ಎಂ. ಸ್ಥಾನ ನೀಡದಿದ್ರೆ 2028ರ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್ ಬೆಂಬಲಿಸದಿರುವ ಬಗ್ಗೆ ದಲಿತ ಸಂಘಟನೆ ಗಳಿಂದ ಎಚ್ಚರಿಕೆ

ವರದಿ :ಆನಂದ್ ಕುಮಾರ್  ವಡಗೆರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!