Ad imageAd image

ದಂಡಗುಂಡ ಬಸವೇಶ್ವರ ದೇವರಿಗೆ ಮಡಿಯಿಂದ ನಮಸ್ಕರಿಸಿ ಹರಕೆ ಅರ್ಪಿಸಿದ ಅಣ್ಣ ತಂಗಿ

Bharath Vaibhav
ದಂಡಗುಂಡ ಬಸವೇಶ್ವರ ದೇವರಿಗೆ ಮಡಿಯಿಂದ ನಮಸ್ಕರಿಸಿ ಹರಕೆ ಅರ್ಪಿಸಿದ ಅಣ್ಣ ತಂಗಿ
WhatsApp Group Join Now
Telegram Group Join Now

ರಾಯಚೂರು : ಮಾನ್ವಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಶಖಪೂರ ಗ್ರಾಮದಲ್ಲಿ ಸುಪ್ರಸಿದ್ಧ ದೇವಸ್ಥಾನ ದಂಡಗುಂಡ ಬಸವೇಶ್ವರ ದೇವಸ್ಥಾನವಿದ್ದು ಈ ದೇವಸ್ಥಾನವು ಪುರಾತನ ಕಾಲದ ದೇವಸ್ಥಾನವಿದ್ದು ಈ ದೇವಸ್ಥಾನಕ್ಕೆ ಸುತ್ತಮುತ್ತಲಿನ ಸಿಂಗಡದಿನ್ನಿ ಗಣದಿನ್ನಿ ಶಾಖಾಪುರ್ ಜನರು ಈ ದೇವರಿಗೆ ಭಕ್ತಾದಿಗಳು ತಮ್ಮ ಹರಕೆ ಏನಾದರೂ ಇದ್ದರೆ ದೇವರಲ್ಲಿ ಬೇಡಿಕೊಂಡು ತಮ್ಮ ಹರಕೆ ನೆರವೇರಿದ ತಕ್ಷಣ ಗ್ರಾಮದ ಜಾತ್ರೆಯ ದಿನಾಂಕದಂದು ಮಾಡಿಯಿಂದ ಸಾಷ್ಟಾಂಗ ನಮಸ್ಕಾರಿಸುತ್ತ ಹರಕೆ ಅರ್ಪಿಸುತ್ತಿದ್ದಾರೆ ಈ ದೇವಸ್ಥಾನ ಸಾಯಂಕಾಲ ಜಾತ್ರೆಯ ನಡೆಯುತ್ತಿದ್ದು ಈ ಜಾತ್ರೆಗೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತಾದಿಗಳು ರಾಜಕೀಯ ಮುಖಂಡರುಗಳು ಪಾಲ್ಗೊಳ್ಳುತ್ತರೆ.

ವರದಿ : ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!