Ad imageAd image

ಡವಳೇಶ್ವರ್ ಮತ್ತು ಮಾಲಿಂಗಪುರ್ ಅಡ್ಡಗಾಲು ಪರಿಶೀಲಿಸಿದ  ಉಸ್ತುವಾರಿ ಸಚಿವಸತೀಶ್ ಜಾರಕಿಹೊಳಿ

Bharath Vaibhav
ಡವಳೇಶ್ವರ್ ಮತ್ತು ಮಾಲಿಂಗಪುರ್ ಅಡ್ಡಗಾಲು ಪರಿಶೀಲಿಸಿದ  ಉಸ್ತುವಾರಿ ಸಚಿವಸತೀಶ್ ಜಾರಕಿಹೊಳಿ
WhatsApp Group Join Now
Telegram Group Join Now

ಮೂಡಲಗಿ : ಜನರ ಅಚ್ಚು ಮೆಚ್ಚಿನ ನಾಯಕರು ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಅಣ್ಣಾ ಜಾರಕಿಹೊಳಿ  ಮೂಡಲಗಿ ತಾಲೂಕಿನ ಢವಳೇಶ್ವರ ಮತ್ತು ಮಹಾಲಿಂಗಪೂರ ಮಾರ್ಗದಲ್ಲಿರುವ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಸಂಬಂಧಪಟ್ಟ ಗ್ರಾಮಸ್ಥರು ನಾಯಕರು ಮುಖಂಡರು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!